PANCHAYATH DEVELOPMENT OFFICER (PDO) KPSC


KPSC conduct PDO exams every year, here I will provide complete details about the examination, syllabus, selection procedure, salary , educational qualification etc ..

so prepare well and get ready for PDO exam

PAY SCALE:-
 
20000-500-21000-600-24600-700-28800-800-33600-900-36300

AGE LIMIT:- 
 As per above rules candidates must have attained the age of 18 years and not attained the age of 40 years in case of a person belonging to the Scheduled Castes or Scheduled Tribes or Cat-I, and 38 years in the case of other category and 35 in the case of General Merit Candidates, on the last date fixed for the receipt of Applications.

Qualification:- 
 As per this rules Candidate is a holder of a Bachelor’s Degree or equivalent of a recognised University established by law.

METHOD OF SELECTION:-
Candidate should obtained 35% marks in Computer Literacy (qualifying examination). Based on the basis of marks obtained in the written examination and qualified in the Computer Literacy, candidates shall be selected. Candidates who have not qualified in the Computer Literacy shall not be considered. In the Competitive Examination total marks obtained out of 120 marks in Part-II Paper shall be considered

SYLLABUS FOR WRITTEN EXAMINATION:- 

The Written Examination shall consist of 5 papers, It shall carry 120 marks. It shall be objective type with multiple choice and 3 hours duration.
a)Paper-I:- i) Computer Literacy (qualifying examination only)

b)Paper-II :-
ii) General Kannada                                                 - 30 marks
iii) General Knowledge                                            - 30 marks
iv) Rural Development and Panchayath Raj              -30 marks
v)General English                                                    -30 marks



Complete SYLLABUS:

General Knowledge
a. Constitution of India
b. Indian History and culture, with particular reference to Karnataka
c. General and Economic Geography of India, with particular reference to
Karnataka
d. Current events
e. every day science and such matters of every day observation


General English
a. English grammar,
b. vocabulary,
c. spelling,
d. synonyms,
e. antonyms,
f. power to understand and comprehend English language and ability to discriminate between correct and incorrect usage,




Rural Development and Panchayat Raj Knowledge
1. Constitution Amendment to Article 73 and 74
2. History of Karnataka Panchayat Raj
3. Constitution of Grama Panchayats, Powers and duties of Grama Panchayat Adhyaksha and
Upadhyaksha
4. Duties of Gram Panchayat
5. Financial Resources of Gram panchayat
6. Staff of Grama Panchayats and duties
7. National Rural Employment Guarantee Act and Scheme
8. Total Sanitation Campaign
9. Government Housing Schemes ( Ashraya, Ambedkar, Indira Avas Yojane)





Computer Literacy:

1)Computer Concepts :

i)Parts of a Computer, Peripherals and their function(Storage, processor, display, mouse, ports, CD Drive, rpinter and scanner )

ii)Computer Applications (Email, Packaged Applications, Customized Applications )

iii)Security (Accessing the Internet )

iv)Internet Basics (Search Engines )

2)MS Excel :

i)Basic Operations and handling text (Opening and saving, entering and editing data, copying and moving data, insertving and deleting rows an columns, merging cells . Addition, subtraction, Multiplication, Division, Average, decimals, currency, )
 
ii)Handling Numbers Simple arithmetic operations and formatting(percentage , Formatting and creating series )

iii)Handling Dates ,Page Formatting, Setup and Printing (Selecting Print area, setting Margins and adjusting size)

3)MS Word :

i)Basic Operations (Opening and saving, copying and moving, finding and replacing )

ii)Text Formatting (Using Formatting Toolbar for Bold, Italics, text orientation, selecting font size, colour, tupe and styles )

iii)Page Formatting, Printing(Bullets and Paragraphs Margins and Page Breaks Inserting objects, hyperlinks and tables )

iv)Enhancing documents


4)MS Powerpoint :

i)Basic Operations (Opening, entering and formatting text
in different parts of a slide and saving )

ii)Slide Layouts, Master Slide

iii)Enhancing slides (Creating and applying a Master layout,
changing theme and background )

iv)Printing Slides and Handouts (Inserting objects, Animation
Creating a Slide Show and Adjusting number of slides per page,
printing with borders )


5)Applications of Computer in Government

MS office, Word (operations in letter typing etc). Excel (report formatting
futures etc) Power Point Presentations, Outlook express or email handlings, MS Access or Database basic concepts, emails etc., General knowledge of computer industry .


121 comments:

Unknown said...

Tired of Posting jobs in different websites? A great news for you. MyDeals247 introduces an unique model to find the right job which exactly matches your experience and expected salary. No nonsense of getting too many alerts. Most of the employer trust the judgement of MyDeals247's new recruitment solution. If you have the right skills, you will get a call from the employer in no time. Just login and create your profile. Once in a day, you just login into the system, you will find the matched jobs right on your dashboard. Just submit them. Its a very different solution. Its fun!

Unknown said...

sir, please inform me when is the next PDO exam date ? please please

Unknown said...

Sir plz infor me when is the next pdo exam date please and application call for

Unknown said...

When is last date of submit of application

Unknown said...

PD0 exams date please2014

Unknown said...

Its only 120marks? not' 300marks sir ?
But last time it was 300marks 200 Qution

Unknown said...

Sir its only 120marks? Not 300marks?
But last time it was 300marks 200qution pls answer me

Basavaraja said...

What is passing marks

Unknown said...

sir when is the next pdo exams are conducted by kpsc. pls inform me sir

Unknown said...

Hi
KPSC is Providing quality information for Candidates...
I thankful to KPSC Website...

RGDS
T S MAHESH

Unknown said...

Kindly send me the info regarding how to apply for PDO exam and what all are the term and conditions.

Unknown said...

hi....
hello sir when s d next pdo exm, plz infom me..

Unknown said...

hai sir please when we call to PDO exm


please tell me sir


i'm waiting for PDO exm

Unknown said...

You have done a wonderful job for posting these posts. Thankyou latest Government jobs in India are available here.

Unknown said...

hi....
hello sir when s d next pdo exm, plz infom me.

Unknown said...

HELLO SIR PLZ WHN CL PDO EXAM....?.PLS INFRM WE R WAITING SO pls sir

Unknown said...

when PDO notification release we are waiting inform please

Unknown said...

Hai sir please when we call to PDO exm

vijay said...

Whn wll b d pdo exam...

Unknown said...

sir paper 2 is discriptive or objective type..?

adarsh said...

Sir I am serving in central government para military force and any age relaxation for us to applying?

Unknown said...

Sir when is the next pdo exam? Plz inform me this is my request sir

Unknown said...

Sir what qulification they want i dnt no what they want thats y plzzz sir inform me im instrest in pdo job that's y plzzzz infor me sir

Anonymous said...

Please tell me anybody about PDO no of posts and calling date please.........?

Unknown said...

Sir when is d next pdo exam? Plz inform me

Unknown said...

when is the pdo exam date ....inform

Unknown said...

when is the pdo exam date ......... plz inform

Unknown said...

Which month pdo exam was conducted plz......inform me sir/madam

Unknown said...

Hello sir when p

Unknown said...

Hello when is the PDO Exam Data

Unknown said...

when are you calling of pdo 2015-2016 plz inform me

Unknown said...

When do you conducting PDO exam plz inform

Shivanna Haravi said...

Sir PDO syllabus are changed. Please upload new syllabus

Unknown said...

Share pdo new syllabus

Unknown said...

If u have pls WhatsApp me new syllabus 9980860605

Unknown said...

Last 2 times 120 questions + 30 computer questions to eligibility. ..Each carry 1 mark

Unknown said...

When PDO exam conduct plz inform to this number 9742008624

appu g said...

Whithin this month

Unknown said...

any body got new syllabus of PDO. If anybody got plz plz inform me
if you have whats up inform me to this no:9845066545

Unknown said...
This comment has been removed by the author.
Unknown said...
This comment has been removed by the author.
Unknown said...

Dear Sir/Madam Tell me the Date of PDO examination...

Unknown said...

If any One got information pls call for this No 8123600181....

ಸಾಧನಾ ಕೋಚಿಂಗ್ ಸೆಂಟರ್ said...
This comment has been removed by the author.
ಸಾಧನಾ ಕೋಚಿಂಗ್ ಸೆಂಟರ್ said...

ಶೀಘ್ರದಲ್ಲೇ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ಧೆಗಳಿಗೆ ಅಜಿ೯ ಆಹ್ವಾನಿಸಲಿದ್ದು
ನೂತನ ಪಠ್ಯಕ್ರಮ ಈ ಕೆಳಗಿನಂತೆ ಇದೆ.
ಪತ್ರಿಕೆ_1
ಸಾಮಾನ್ಯ ತಿಳುವಳಿಕೆ, ಹಾಲಿ ಘಟನಾವಳಿಯ ಮಾಹಿತಿ, ಸಮಾಜ ವಿಜ್ಞಾನ, ಭಾರತೀಯ ಇತಿಹಾಸ, ಭಾರತೀಯ ಭೌಗೋಳಿಕ, ಸಾಮಾನ್ಯ ವಿಜ್ಞಾನ, ದಿನನಿತ್ಯದ ಆಗುಹೋಗುಗಳ ವಿಚಾರಧಾರೆ, ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲಿಷ್ ಮತ್ತು ಸಾಮಾನ್ಯ ಮನೋಸಾಮಥ್ಯ೯
ಪತ್ರಿಕೆ-2
ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಬಗ್ಗೆ ನಿದಿ೯ಷ್ಟ ಪತ್ರಿಕೆ
ಕನಾ೯ಟಕ, ಭಾರತದ ಗ್ರಾಮಗಳ ಜನರ ಸ್ಥಿತಿಗತಿಗಳು, ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ ಮತ್ತು ವ್ಯವಸ್ಥೆ, ಗ್ರಾಮೀಣಾಭಿವೃದ್ಧಿಯ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾಯ೯ಕ್ರಮಗಳು,ಕುಡಿಯುವ ನೀರು ಮತ್ತು ನೈರ್ಮಲ್ಯ ಮತ್ತು ಪಂಚಾಯತ್ ರಾಜ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮ ಪಂಚಾಯಿತಿ
"ವಿಶೇಷ ಸೂಚನೆ...
ಯಾವುದೇ ಸಂದಶ೯ನವಿರುವುದಿಲ್ಲ"
ಮಾಹಿತಿಗಾಗಿ ಸಂಪರ್ಕಿಸಿ
'' ಸಾಧನಾ ಕೋಚಿಂಗ್ ಸೆಂಟರ್'' ತುಮಕೂರು ದೂರವಾಣಿ ಸಂಖ್ಯೆ:9731231686 /9731231689

ಸಾಧನಾ ಕೋಚಿಂಗ್ ಸೆಂಟರ್ said...

SADHANA COACHING CENTRE
Shah building, vinayaka hospital Road, 1st Cross, Ashoka Nagar, TUMKUR-572101
Ph:9731231686/9731231689
"Alternative for others"

ಸಾಧನಾ ಕೋಚಿಂಗ್ ಸೆಂಟರ್ said...

Dear Aspirants,FDA/SDA Result oriented batch start from 6.8.15, inform your's friends also.more details contact SADHANA COACHING CENTRE TUMKUR Ph 9731231686/9731231689

ಸಾಧನಾ ಕೋಚಿಂಗ್ ಸೆಂಟರ್ said...

ಸಾಧನಾ ಕೋಚಿಂಗ್ ಸೆಂಟರ್ ಸಾಮಾನ್ಯ ಜ್ಞಾನ

*ಭಾರತದ ದಕ್ಷಿಣದಲ್ಲಿರುವ ಖಾರಿ - ಮನ್ನಾರ್ ಖಾರಿ
*ಭಾರತದ ಪಶ್ಚಿಮದಲ್ಲಿರುವ ಖಾರಿ - ಕಛ್ ಖಾರಿ

*ಸಿಂಧೂ ನದಿಯನ್ನು ಹಿಂದೂ ಎಂದು ಸಂಭೋದಿಸಿದವರು - ಪರ್ಶಿಯನ್ನರು
*ಸಿಂಧೂ ನದಿಯನ್ನು ಇಂಡಸ್ ಎಂದು ಕರೆದಿರುವವರು - ಮ್ಯಾಸಿಡೋನಿಯರು

*ಬಾರತದಲ್ಲಿ ಪ್ರಥಮ ಬಾರಿಗೆ ಭಾರತೀಯ ಸಮಾಜದ ಜನಾಂಗೀಯ ಸಮೀಕ್ಷೆ ಮಾಡಿದವರು - ಸರ್ ಹರ್ಬರ್ಟ್ ರಿಸ್ತೆ ( 1901 )

*ಭಾರತದಲ್ಲಿಯ ಜಾತಿಯ ಸಂಖ್ಯೆ - 3000
ಭಾರತದ ಸಂವಿಧಾನ ಹೊಂದಿರುವ ಭಾಷೆಗಳ ಸಂಖ್ಯೆ - 18

*ಸೂರ್ಯ ಚಂದ್ರರು ಎರಡು ಕಣ್ಣುಗಳಿದ್ದಂತೆ ಎಂದು ಹೇಳಿದವರು - ರಿಚರ್ಡ್ ಆಕ್ಲ್ಯುಯಸ್

*ಹಿಮಾಲಯ ಪರ್ವತದ ಉದ್ದ - 1500 ಮೈಲುಗಳು
*ಪ್ರಪಂಚದ ಅತ್ಯಂತ ಎತ್ತರವಾದ ಶಿಖರ - ಮೌಂಟ್ ಎವರೆಸ್ಟ್
ಮೌಂಟ್ ಎವರೆಸ್ಟ್ ಇರುವುದು - ನೇಪಾಳ ಮತ್ತು ಟಿಬೆಟ್ ಗಡಿಗಳ ಮಧ್ಯೆ
*ಮೌಂಟ್ ಎವರೆಸ್ಟ್ ಶಿಖರ ಹತ್ತಿದ ಮೊದಲ ಭಾರತೀಯ - ತೇನ್ ಸಿಂಗ್ ನೂರ್ಗೆ
*ಮೌಂಟ್ ಎವರೆಸ್ಟ್ ಶಿಖರ ಹತ್ತಿದ ಮೊದಲು ಹತ್ತಿದವರು - ತೇನ್ ಸಿಂಗ್ ನೂರ್ಗೆ ಮತ್ತು ಆಡಮಂಡ್ ಹಿಲರಿ
*ತೇನ್ ಸಿಂಗ್ ನೂರ್ಗೆ ಮತ್ತು ಆಡಮಂಡ್ ಹಿಲರಿ ಮೌಂಟ್ ಎವರೆಸ್ಟ್ ಶಿಖರ ಎರಿದ ವರ್ಷ 1953 ರಲ್ಲಿ

*ಭಾರತದ ಅತ್ಯಂತ ಎತ್ತರವಾದ ಶಿಖರ - k2 ಅಥಾವ ಗಾಡ್ವಿನ್ ಆಸ್ಟೀನ್

*k2 ಅಥಾವ ಗಾಡ್ವಿನ್ ಆಸ್ಟೀನ್ ಇದು ಪ್ರಸ್ತುತ - ಪಾಕಿಸ್ಥಾನದ ಅಧೀನದಲ್ಲಿದೆ

*ಹಿಂದೂ ಖುಷ್ ಪರ್ವತಗಳು ಭಾಗ - ಭಾರತದ ವಾಯುವ್ಯ ಭಾಗ
*ವಿಂಧ್ಯಾಪರ್ವತದ ದಕ್ಷಿಣಕ್ಕಿರುವ ಪರ್ವತ ಶ್ರೇಣಿ - ಸಾತ್ಪುರ ಬೆಟ್ಟ
*ಸೈಬಿರಿಯಾದಿಂದ ಭಾರತದ ಕಡೆಗೆ ಬೀಸುವ ಮಾರುತ - ಶೀತಮಾರುತ

*ಭಾರತದ ಪಶ್ಚಿಮ ಘಟ್ಟದ ಘಾಟ್ ಗಳು - ಷಾಟ್ ಘಾಟ್ ಮತ್ತು ಬೋರ್ ಘಾಟ್

*ಭಾರತದ ಪಶ್ಟಿಮದ ಮಹಾದ್ವಾರ - ಮುಂಬೈ
*ಮೊದಲನೇ ತರೈನ್ ಯುದ್ದ ಸಂಭವಿಸಿದ್ದು - 1191 ರಲ್ಲಿ
*ಎರಡನೇ ತರೈನ್ ಯುದ್ದ ಸಂಭವಿಸಿದ್ದು - 1192
*ಪಾಣಿಪತ್ ಕದನ ಸಂಭವಿಸಿದ್ದು - 1761 ರಲ್ಲಿ
*ಬಕ್ಸಾರ್ ಕದನ ನಡೆದ ವರ್ಷ - 1764

*ಪಾಟಲಿ ಪುತ್ರದ ಹಿಂದಿನ ಹೆಸರು - ಪಾಟ್ನ
*ಅಲಹಾಬಾದ್ ನ ಹಿಂದಿನ ಹೆಸರು - ಪ್ರಯಾಗ್

*ಪೂರ್ವ ತೀರ ಪ್ರದೇಶದ ಹೆಸರು - ಕೋರಮಂಡಲ , ಗೋಲ್ಕೋಂಡ
*ಪಶ್ಚಿಮ ತೀರ ಪ್ರದೇಶದ ಹೆಸರು - ಮಲಬಾರ್ ಹಾಗೂ ಕೊಂಕಣ

*ಶರಾವತಿ ನದಿಯು ಸೃಷ್ಠಿಸಿದ ಜಲಪಾತ - ಗೇರು ಸೊಪ್ಪೆ ಜಲಪಾತ

*ಭಾರತದ ಕರಾವಳಿಯು ಬಹುತೇಕ - ನೇರವಾಗಿದೆ

*ಭಾರತ ಇತಿಹಾಸದ ಅತ್ಯಂತ ವಿಶಿಷ್ಟ ಲಕ್ಷಣ - ವಿವಿಧತೆಯಲ್ಲಿ ಏಕತೆ

*ಪ್ರಾಚೀನ ಕಾಲದಲ್ಲಿ ಆಕ್ರಮಣಕಾರರನ್ನ ತಡೆದ ಶ್ರೇಣಿ - ಹಿಮಾಲಯ ಪರ್ವತ

*ಉತ್ತರ ಭಾರತವನ್ನು ದಕ್ಷಿಣಭಾರತದಿಂದ ಪ್ರತ್ಯೇಕಿಸುವ ಶ್ರೇಣಿ - ವಿಂದ್ಯಾಪರ್ವತ

*ದೆಹಲಿಯ ಸಮೀಪ ಹರಿಯುವ ನದಿ - ಯಮುನಾ ನದಿ

*ಭಾರತಕ್ಕೆ ಮಳೆ ತರುವ ಮಾರುತ - ಮಾನ್ಸೂನ್ ಮಾರುತ

*ಭಾರತದ ಸಮಶೀತೋಷ್ಣ ವಲಯ - ಸಿಂಧೂ ಹಾಗೂ ಗಂಗಾ ನದಿಯ ಬಯಲು ಪ್ರದೇಶ

*ಹಿಂದೂ ಧರ್ಮದ ಇನ್ನೋಂದು ಹೆಸರು - ಸನಾತನ ಧರ್ಮ
*ಭಾರತವನ್ನು ವಿವಿಧತೆಯಲ್ಲಿ ಏಕತೆಯ ಧರ್ಮ ಎಂದವರು - ನೆಹರು

*ಭಾರತದ ಪೂರ್ವದಲ್ಲಿರುವ ದ್ವೀಪಗಳು - - ಅಂಡಮಾನ್ ಮತ್ತು ನಿಕೋಬರ್
*ಭಾರತದ ಸಮುದ್ರ ಕರಾವಳಿಯ ಉದ್ದ - 7516.5 ಕಿ.ಮೀ

*ವಾಯುವ್ಯ ಭಾರತದಲ್ಲಿರುವ ಕಣಿವೆಗಳು - ಖೈಬರ್ ಮತ್ತು ಬೋಲಾನ್
*ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ - ಮೌಸಿನ್ ರಾಮ್
*ಕಲ್ಲಿಕೋಟೆಯ ಪ್ರಾಚೀನ ಹೆಸರು - ಕೋಳಿಕೋಡ್ , ಕಾಕೋಡ್
*ಚೆನ್ನೈನ ಪ್ರಾಚೀನ ಹೆಸರು - ಮದ್ರಾಸು
*ಮಗಧದ ರಾಜಧಾನಿ - ಪಾಟಲಿಪುತ್ರ
*ವರ್ಧನರ ರಾಜಧಾನಿ - ಕನೋಜ್

*ಭಾರತದ ವಿಸ್ತೀರ್ಣತೆಯ ಬಗ್ಗೆ ತಿಳಿಸುವ ಗ್ರಂಥ - ವಿಷ್ಣುಪುರಾಣ
*ಈಶಾನ್ಯ ಭಾರತದಲ್ಲಿರುವ ಜನಾಂಗ - ಮಂಗೋಲಾಯ್ಡ್

*ಅಂಡಮಾನ್ ಹಾಗೂ ಕೇರಳದಲ್ಲಿರುವ ಜನಾಂಗ - ನಿಗ್ರಿಟೋ

*ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಂಡು ಬರುವ ಜನಾಂಗ - ಪ್ರೋಟೋ ಅಸ್ಟ್ರೋಲಾಯ್ಡ್

-ಪಶ್ಚಿಮ ಭಾರತದಲ್ಲಿರುವ ಜನಾಂಗ - ನಾರ್ಡಿಕ್

*ಕೃಷ್ಣವರ್ಣದ ಜನರನ್ನು - ಮೇಡಿಟರೇನಿಯನ್ ಎನ್ನುವರು

*ಹಡಗುಕಟ್ಟುಲು ಬಳಸಲು ಮರ - ಸಾಗುವಾನಿ
*ಏಷ್ಯಾಖಂಡದ ಪರ್ಯಾಯ ದ್ವೀಪ - ಬಾರತ

*ಬಾರತದಲ್ಲಿ ಸಮುದ್ರ ತೀರ ಹೊಂದಿರುವ ರಾಜ್ಯಗಳ ಸಂಖ್ಯೆ - 9
ಸಮುದ್ರ ತೀರ ಹೊಂದಿರುವ ರಾಜ್ಯಗಳು - ಗುಜರಾತ್ , ಮಹಾರಾಷ್ಟ್ರ , ಗೋವಾ, ಕರ್ನಾಟಕ , ಕೇರಳ ,ತಮಿಳುನಾಡು , ಆಂದ್ರಪ್ರದೇಶ , ಒರಿಸ್ಸಾ , ಪಶ್ಚಿಮ ಬಂಗಾಳ

*ಅತ್ಯಧಿಕರ ಸಮುದ್ರ ತೀರವನ್ನು ಹೊಂದಿರುವ ರಾಜ್ಯ - ಗುಜರಾತ್ ಹಾಗೂ ಆಂದ್ರಪ್ರದೇಶ
ಅತಿ ಕಡಿಮೆ ಸಮುದ್ರ ತೀರ ಹೊಂದಿರುವ ರಾಜ್ಯ - ಗೋವಾ

*ಮೂರು ಸಮುದ್ರಗಳು ಸಂಗಮವಾಗುವ ರಾಜ್ಯ - ತಮಿಳುನಾಡು

*ಮೌಂಟ್ ಎವರೆಸ್ಟ್ ಶಿಖರದ ಎತ್ತರ - 8848 ಮೀಟರ್
*k2 ಅಥಾವ ಗಾಡ್ವಿನ್ ಅಸ್ಟೀನ್ ನ ಎತ್ತರ - 8611 ಮೀಟರ್

*ವಿಶ್ವದಲ್ಲಿಯೆ ಅತಿ ಎತ್ತರದ ಪ್ರಸ್ಥ ಭೂಮಿ - ಪಾಮೀರ್

*ಅರಾವಳಿ ಪರ್ವತದ ಅತ್ಯಂತ ಎತ್ತರ ಶಿಖರ - ಮೌಂಟ್ ಅಬು
*ಭಾರತದ ದಕ್ಷಿಣ ತುದಿಯ ಹೆಸರು - ಕನ್ಯಾಕುಮಾರಿ
*ಭಾರತದ ಕೊನೆಯ ಪಾಯಿಂಟ್ ನ ಹೆಸರು - ಲೆಹಾನ್ ಚಿಂಗ್
ಲೆಹಾನ್ ಚಿಂಗ್ ಇದು - ಅಂಡಮಾನ್ ನಲ್ಲಿದೆ
*ಭಾರತ ದೇಶದ ಉತ್ತರ ಭಾಗದ ಕೊನೆಯ ಪಾಯಿಂಟ್ - ಕಿಲಿಕ್ ದಾವನ್ ಪಾಸ್
ಕಿಲಿಕ್ ದಾವನ್ ಪಾಸ್ ಇದು - ಜಮ್ಮು ಕಾಶ್ಮೀರ ದಲ್ಲಿದೆ

*ಭಾರತದ ರಾಜಧಾನಿ - ದೆಹಲಿ

*ಮಹಿಳೆಯರು ಹೆಚ್ಚಾಗಿರುವ ರಾಜ್ಯ - ಕೇರಳ


*ಭಾರತದ ಲೋಕ ಸಭೆಯ ಸ್ಥಾನಗಳು - 545
*ಭಾರತದ ರಾಷ್ಟ್ರೀಯ ಪದ್ಯ - ವಂದೇ ಮಾತರಂ
*ಭಾರತದ ಸಂವಿಧಾನ ಜಾರಿಗೆ ಬಂದಿದ್ದು - 26/01 /1950 ರಲ್ಲಿ

*ರಾಷ್ಟ್ರೀಯ ಕ್ರೀಡಾ ದಿನೋತ್ಸವ - ಆಗಸ್ಟ್ 29
*ರಾಷ್ಟ್ರೀಯ ವಿಜ್ಞಾನ ದಿನೋತ್ಸವ - ಫೆಬ್ರವರಿ - 28
*ಭಾರತದ ಆಡಳಿತ ಭಾಷೆ - ಹಿಂದಿ
*ಭಾರತ ದೇಶವನ್ನ ಒಂದು ಉಪಖಂಡವೆಂದು ಕರೆಯುವರು
ಭಾರತವನ್ನು - 4 ಸ್ವಾಭಾವಿಕವಾಗಿ ವಿಭಾಗಗಳಾಗಿ ವಿಭಾಗಿಸಲಾಗಿದೆ
*ಭಾರತದ ದಕ್ಷಿಣ ತುದಿ - ಹಿಂದೂ ಮಹಾಸಾಗರದೊಳಗೆ ಚಾಚಿಕೊಂಡಿದೆ

*ಶ್ರೀಲಂಕಾವನ್ನು ಭಾರತದ ಭೂ ಭಾಗದಿಂದ ಬೇರ್ಪಡಿಸಿದ ಜಲಸಂಧಿ - ಮನ್ನಾರ್ ಜಲಸಂಧಿ ಅಥವಾ ಪಾಕ್ ಜಲಸಂಧಿ
*ಭಾರತದ ವಾಯುವ್ಯ ಭಾಗದಲ್ಲಿರುವ ಕಣಿವೆಗಳು - ಖೈಬರ್ ಮತ್ತು ಬೋಲಾನ್
ದಕ್ಷಿಣ ಪರ್ಯಾಯ ದ್ವೀಪವನ್ನು ವಿಂಧ

ಸಾಧನಾ ಕೋಚಿಂಗ್ ಸೆಂಟರ್ said...

●.ಪ್ರಸಿದ್ಧ ಕೃತಿಗಳು •┈┈┈┈┈┈┈┈┈┈┈┈┈┈┈┈┈┈┈┈┈┈• ●.ಲೇಖಕರು
•┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈
┈┈┈┈┈•
01. ಮೈ ಎಕ್ಸ್ ಪೆರಿಮೆಂಟ್ ವಿತ್ ಟ್ರುತ್ •┈┈┈┈┈┈┈┈┈┈┈┈• ಎಮ್ ಕೆ
ಗಾಂಧಿ
02. ಫಾರ್ ಫ್ರಮ್ ದಿ ಮ್ಯಾಡಿಂಗ್ ಕ್ರೌಡ್ •┈┈┈┈┈┈┈┈┈┈┈┈• ಥಾಮಸ್
ಹಾರ್ಡಿ
03. ಗೀತಾಂಜಲಿ •┈┈┈┈┈┈┈┈┈┈┈┈• ರವೀಂದ್ರ
ನಾಥ್ ಠಾಕೂರ್
04. ಒನ್ ಡೆ ಇನ್ ದ ಲೈಪ್ ಆಪ್ ಇವಾನ್ ಡೆನಿಸೊವಿಚ್
•┈┈┈┈┈┈┈┈┈┈┈┈• ಅಲೆಕ್ಸಾಂಡರ್
ಸೊಲ್ಜುನೀತ್ಸನ್
05. ದಿ ಮರ್ಚೆಂಟ್ ಆಫ್ ವೆನಿಸ್ •┈┈┈┈┈┈┈┈┈┈┈┈• ವಿಲಿಯಂ
ಷೇಕ್ಸ್ಪಿಯರ್
06. ದಿ ಮೂನ್ ಆಂಡ್ ಸಿಕ್ಸ್ ಪೆನ್ಸ್ •┈┈┈┈┈┈┈┈┈┈┈┈• ಸಾಮರ್ಸೆಟ್
ಮೌಗನ್
07. ಪಿಲ್ಗ್ರಿಮ್ಸ್ ಪ್ರೊಗ್ರೆಸ್ ಪ್ರಾಮ್ ದಿಸ್ ಒರ್ಲ್ಡ್ ಟು ದಾಟ್ ವಿಚ್
ಇಸ್ ಟು ಕಮ್ : ಜಾನ್ ಬನ್ಯನ್
08. ಎ ಟೇಲ್ ಆಫ್ ಟು ಸಿಟೀಸ್ •┈┈┈┈┈┈┈┈┈┈┈┈• ಚಾರ್ಲ್ಸ್
ಡಿಕನ್ಸ್
09. ಯುಟೋಪಿಯಾ •┈┈┈┈┈┈┈┈┈┈┈┈• ಸರ್ ಥಾಮಸ್ ಮೂರ್
10. ಓರಿಜಿನ್ ಆಪ್ ಸ್ಪೇಸಿಸ್ •┈┈┈┈┈┈┈┈┈┈┈┈• ಚಾರ್ಲ್ಸ್ ಡಾರ್ವಿನ್
11. ಡೇವಿಡ್ ಕಾಪರ್ಫೀಲ್ಡ್ •┈┈┈┈┈┈┈┈┈┈┈┈• ಚಾರ್ಲ್ಸ್ ಡಿಕನ್ಸ್
12. ಎ ಪ್ಯಾಸೇಜ್ ಟು ಇಂಡಿಯಾ •┈┈┈┈┈┈┈┈┈┈┈┈• ಇ.ಎಮ್.
ಫೊರ್ಸ್ಟರ್
13. ಗಲಿವರ್ಸ್ ಟ್ರಾವೆಲ್ಸ್ •┈┈┈┈┈┈┈┈┈┈┈┈• ಜೋನಾಥನ್ ಸ್ವಿಫ್ಟ್
14. ಡಿಸ್ಕವರಿ ಆಪ್ ಇಂಡಿಯಾ •┈┈┈┈┈┈┈┈┈┈┈┈• ಪಂಡಿತ್
ಜವಾಹರಲಾಲ್ ನೆಹರೂ
15. ದಿ ವಿಕಾರ್ ಆಪ್ ವೇಕ್ಫೀಲ್ಡ್ •┈┈┈┈┈┈┈┈┈┈┈┈• ಆಲಿವರ್
ಗೋಲ್ಡ್ ಸ್ಮಿತ್
16. ದಿ ಡಿಕ್ಲೈನ್ ಅಂಡ್ ಫಾಲ್ ಆಪ್ ರೋಮನ್ ಎಂಪಾಯರ್
•┈┈┈┈┈┈┈┈┈┈┈┈• ಎಡ್ವರ್ಡ್ ಗಿಬ್ಬನ್
17. ದಿ ಲೇಡಿ ಆಪ್ ದಿ ಲಾಸ್ಟ್ ಮಿನ್ಸ್ಟ್ರೆಲ್ •┈┈┈┈┈┈┈┈┈┈┈┈• ಸರ್
ವಾಲ್ಟರ್ ಸ್ಕಾಟ್
18. ಪ್ರೈಡ್ ಅಂಡ್ ಪ್ರಿಜುಡೀಸ್ •┈┈┈┈┈┈┈┈┈┈┈┈• ಜೇನ್
ಆಸ್ಟೆನ್
19. ಟೈಮ್ ಮೆಷೀನ್ •┈┈┈┈┈┈┈┈┈┈┈┈• ಎಚ್. ಜಿ. ವೆಲ್ಸ್
20. ಅರ್ಥಶಾಸ್ತ್ರ •┈┈┈┈┈┈┈┈┈┈┈┈• ಕೌಟಿಲ್ಯ.
21. ಸೋಷಿಯಲ್ ಕಾಂಟ್ರಾಕ್ಟ್ •┈┈┈┈┈┈┈┈┈┈┈┈• ಜೀನ್
ಜಾಕ್ವೇಸ್ ರೂಸೋ
22. ಅಭಿಜ್ಞಾನ ಶಾಕುಂತಲಮ್ •┈┈┈┈┈┈┈┈┈┈┈┈• ಕಾಳಿದಾಸ
23. ಆನಂದ್ ಮಠ •┈┈┈┈┈┈┈┈┈┈┈┈• ಬಂಕಿಮಚಂದ್ರ
ಚಟ್ಟೋಪಾಧ್ಯಾಯ
24 ಮೈನ್ ಕ್ಯಾಂಫ್ •┈┈┈┈┈┈┈┈┈┈┈┈• ಅಡಾಲ್ಫ್ ಹಿಟ್ಲರ್
25 ಐನ್-ಇ-ಅಕ್ಬರಿ •┈┈┈┈┈┈┈┈┈┈┈┈• ಅಬ್ದುಲ್ ಫಜಲ್
26 ಅಕ್ಬರ್-ನಾಮ •┈┈┈┈┈┈┈┈┈┈┈┈• ಅಬ್ದುಲ್ ಫಜಲ್
27 ಶಕುಂತಲಾ •┈┈┈┈┈┈┈┈┈┈┈┈• ಕಾಳಿದಾಸ
28 ಯುದ್ಧ ಮತ್ತು ಶಾಂತಿ •┈┈┈┈┈┈┈┈┈┈┈┈• ಲಿಯೋ ಟಾಲ್ಸ್ಟಾಯ್
29 ಎ ಡೇಂಜರಸ್ ಪ್ಲೇಸ್ •┈┈┈┈┈┈┈┈┈┈┈┈• ಡಿಪಿ
ಮೊಯ್ನಿಹಾನ್
30 ರಘವಂಶ •┈┈┈┈┈┈┈┈┈┈┈┈• ಕಾಳಿದಾಸ
31 ಅಡ್ವೆಂಚರ್ಸ ಆಪ್ ಷರ್ಲಾಕ್ ಹೋಮ್ಸ್ ಫಾರ್ಮ್ •┈┈┈┈┈┈┈┈┈┈┈┈•
ಆರ್ಥರ್ ಕಾನನ್ ಡಾಯ್ಲ್
32. ಅಡ್ವೆಂಚರ್ಸ್ ಆಫ್ ಟಾಮ್ ಸವೆಯರ್ •┈┈┈┈┈┈┈┈┈┈┈┈• ಮಾರ್ಕ್
ಟ್ವೈನ್
33. ಅಗ್ನಿ ವೀಣಾ •┈┈┈┈┈┈┈┈┈┈┈┈• ಕಾಜಿ ನಸ್ರುಲ್ ಇಸ್ಲಾಂ
34. ಆಲಿಸ್ ಇನ್ ಒಂಡರ್ಲ್ಯಾಂಡ್ •┈┈┈┈┈┈┈┈┈┈┈┈• ಲಲೆವಿಸ್
ಕಾರೋಲ್
35. ಆನಿಸಿಯೆಂಟ್ ಮ್ಯಾರಿನರ್ •┈┈┈┈┈┈┈┈┈┈┈┈• ಕೋಲ್ರಿಡ್ಜ್
36. ಅನಿಮಲ್ ಫಾರ್ಮ್ •┈┈┈┈┈┈┈┈┈┈┈┈• ಜಾರ್ಜ್ ಆರ್ವೆಲ್
37. ಅನ್ನಾ ಕರೆನ್ನಿನಾ •┈┈┈┈┈┈┈┈┈┈┈┈• ಲಿಯೋ ಟಾಲ್ಸ್ಟಾಯ್
38. ಆಂಥೋನಿ ಆಂಡ್ ಕ್ಲಿಯೋಪಾತ್ರ •┈┈┈┈┈┈┈┈┈┈┈┈•
ಶೇಕ್ಸ್ಪಿಯರ್
39. ಆರ್ಮ್ಸ್ ಮತ್ತು ಮ್ಯಾನ್ •┈┈┈┈┈┈┈┈┈┈┈┈• ಜಿ.ಬಿ.ಷಾ
40. ಅರೌಂಡ್ ದಿ ವರ್ಲ್ಡ್ •┈┈┈┈┈┈┈┈┈┈┈┈• ಜೂಲ್ಸ್ ವರ್ನೆ
41. ಬಾಬರ್ ನಾಮ •┈┈┈┈┈┈┈┈┈┈┈┈• ಬಾಬರ
42. ಬೆನ್ ಹರ್ •┈┈┈┈┈┈┈┈┈┈┈┈• ಲೆವಿಸ್ ವ್ಯಾಲೇಸ್
43. ಭಾಗವತ್ ಗೀತಾ •┈┈┈┈┈┈┈┈┈┈┈┈• ವೇದ ವ್ಯಾಸ
44. ಬಿಸರ್ಜನ್ •┈┈┈┈┈┈┈┈┈┈┈┈• ರವೀಂದ್ರ ನಾಥ್ ಠಾಕೂರ್
45. ಕ್ಯಾಂಟರ್ಬರಿ ಟೇಲ್ಸ್ •┈┈┈┈┈┈┈┈┈┈┈┈• ಚಾಸರ್
46. ಚಿತ್ರಾ •┈┈┈┈┈┈┈┈┈┈┈┈• ರವೀಂದ್ರ ನಾಥ್ ಠಾಕೂರ್
47. ಕೌಂಟ್ ಆಪ್ ಮಾಂಟೆ ಕ್ರಿಸ್ಟೋ •┈┈┈┈┈┈┈┈┈┈┈┈•
ಅಲೆಕ್ಸಾಂಡರ್ ಡುಮಾಸ್
48. ಕ್ರೈಮ್ ಆಂಡ್ ಪನಿಶ್ಮೆಂಟ್ •┈┈┈┈┈┈┈┈┈┈┈┈• ದಾಸ್ತೋವ್ಸ್ಕಿ
49. ದಾಸ್ ಕ್ಯಾಪಿಟಲ್ •┈┈┈┈┈┈┈┈┈┈┈┈• ಕಾರ್ಲ್ ಮಾರ್ಕ್ಸ್
50.ಡಿವೈನ್ ಕಾಮಿಡಿ •┈┈┈┈┈┈┈┈┈┈┈┈• ಡಾಂಟೆ.
"ಸಾಧನಾದೊಂದಿಗೆ ಸಾಗಲಿ ನಿಮ್ಮ ಯಶಸ್ಸಿನ ಪಯಣ"

SADHANA COACHING CENTRE said...

Dear Aspirants, FDA/SDA classes start from August 8th,inform your's friends also.more details contact SADHANA COACHING CENTRE TUMKUR Ph 9731231686/9731231689

ಸಾಧನಾ ಕೋಚಿಂಗ್ ಸೆಂಟರ್ said...

ರಾಷ್ಟ್ರಪಿತ ಮಹಾತ್ಮಗಾಂಧಿ ಒಂದು ಕಡೆ ಈ ಮಾತು
ಹೇಳಿದ್ದಾರೆ.
ಗ್ರಾಮ ಸ್ವರಾಜ್ಯಕ್ಕೆ ಅವರು ಹೊಂದಿದ್ದ ಬದ್ಧತೆ ಈ
ಮಾತಿನಿಂದ ವೇದ್ಯವಾಗುತ್ತದೆ. ಆದರೆ ಭಾರತದಲ್ಲಿ
ಗ್ರಾಮ ಸ್ವರಾಜ್ಯ ಮತ್ತು ಪ್ರಜಾಪ್ರಭು ತ್ವದ
ಬೇರುಗಳನ್ನು ನೆಲದ ಆಳಕ್ಕೆ ಇಳಿಸುವ ನಮ್ಮ ಪ್ರಯ
ತ್ನದಲ್ಲಿ ಬದ್ಧತೆಯ ಕೊರತೆಯಿ ರುವುದನ್ನು ನಾವು
ನೋಡ ಬಹುದು.
80ರ ದಶಕದಲ್ಲಿ ಕರ್ನಾಟಕದಲ್ಲಿ ಮತ್ತು ಪಶ್ಚಿಮ
ಬಂಗಾಳದಲ್ಲಿ ಅಳವಡಿಸಿ ಕೊಂಡ ಪಂಚಾಯತ್ ರಾಜ್
ವ್ಯವಸ್ಥೆಯ ನಂತರವೇ ಗ್ರಾಮ ಸ್ವರಾಜ್ಯದ ಪರಿಕಲ್ಪನೆಗೆ
ಮೂರ್ತ ಸ್ವರೂಪ ಸಿಕ್ಕಿತು ಎಂದರೆ ತಪ್ಪಿಲ್ಲ. ಅನಿರೀಕ್ಷಿತ
ಪರಿಸ್ಥಿತಿಯ ಕಾರಣಗಳಿಂ ದಾಗಿ ಅನಿವಾರ್ಯವಾಗಿ ದೇಶದ
ಪ್ರಧಾನಿ ಪಟ್ಟವನ್ನು ಏರಿದ ರಾಜೀವ್ಗಾಂಧಿಯವರ
ು ಕರ್ನಾಟಕ ಮತ್ತು ಪಶ್ಚಿಮ ಬಂಗಾಳ ರಾಜ್ಯ ಗಳು
ಅನುಷ್ಠಾನಕ್ಕೆ ತಂದ ‘ಪಂಚಾಯಿತಿ ರಾಜ್ಯ’ದ
ಸಾಧನೆಗಳನ್ನು ಬೆರಗಿನಿಂದ ಗಮನಿಸಿದರು, ಆಸಕ್ತಿ
ತೋರಿಸಿದರು.
ಇದು ದೇಶಕ್ಕೆ ಒಂದು ಮಾದರಿಯಾದಲ್ಲಿ ತಪ್ಪೇನಿದೆ
ಎಂದು ಯೋಚಿಸಿದರು. ಅವರ ಆಸಕ್ತಿ, ಉತ್ಸಾಹ ಮತ್ತು
ಗ್ರಾಮೀಣ ಪ್ರದೇಶದ ಅಭಿವೃದ್ಧಿಯ ಬಗ್ಗೆ ಕುರಿತು
ತೋರಿಸಿದ ಕಾಳಜಿಯು ನಮ್ಮ ದೇಶದಲ್ಲಿ ಮೂರು
ಹಂತಗಳ ಪಂಚಾಯತ್ ರಾಜ್ ವ್ಯವಸ್ಥೆಯ ಸ್ಥಾಪನೆಗೆ
ಕಾರಣೀ ಭೂತವಾಯಿತು. 1986ರಲ್ಲಿ ಪ್ರಧಾನಿ
ರಾಜೀವ್ಗಾಂಧಿಯವರು ಸಂವಿಧಾನ ತಜ್ಞ ಎಲ್.ಎಂ.
ಸಿಂಘ್ವಿಯವರ ಅಧ್ಯಕ್ಷತೆಯಲ್ಲಿ ನೇಮಿಸಿದ ಸಮಿತಿ ನೀಡಿದ
ಶಿಫಾರಸುಗಳ ಆಧಾರದಲ್ಲಿ ಸಂವಿಧಾನದ 73ನೆ ತಿದ್ದುಪಡಿ
ಕಾಯಿದೆಯನ್ನು ರೂಪಿಸಲಾಗಿತ್ತು.
ನಮಗೆಲ್ಲಾ ತಿಳಿದಿರುವಂತೆ ಭಾರತೀಯರಾದ ನಾವು
ನೂರಾರು ವರ್ಷಗಳ ಕಾಲ ಇತರರಿಂದ ಆಳಿಸಿಕೊಂಡ ಚರಿತ್ರೆ
ಹೊಂದಿದ್ದೇವೆ. ಪ್ರಜಾ ಪ್ರಭುತ್ವ ವ್ಯವಸ್ಥೆ ನಮಗೆ
ತುಂಬಾ ಹೊಸದು. ಈ ಕಾರಣದಿಂದಾಗಿ
ಸ್ವಾತಂತ್ರ್ಯಾನಂತರದ ಆರೂವರೆ ದಶಕಗಳಲ್ಲಿ
ಪ್ರಜಾಪ್ರಭುತ್ವದ ಬೇರುಗಳನ್ನು ಈ ನೆಲದ ಆಳಕ್ಕೆ
ಇಳಿಸುವಲ್ಲಿ ನಾವು ಅನೇಕ ಸಮಸ್ಯೆಗಳನ್ನು
ಎದುರಿಸುತ್ತಲೇ ಬಂದಿದ್ದೇವೆ. ಸ್ವಾತಂತ್ರ್ಯ ಪಡೆದು
ಸುಮಾರು 10 ವರ್ಷಗಳವರೆಗೆ ನಮ್ಮ ದೇಶದಲ್ಲಿ ಬ್ರಿಟಿಷರು
ಸ್ಥಾಪಿಸಿದ ಪಂಚಾಯತ್ ವ್ಯವಸ್ಥೆಯೇ ಮುಂದು
ವರೆದಿತ್ತು ಎನ್ನುವ ಕಟುಸತ್ಯ ನಮ್ಮ ಮುಂದಿದೆ.
ಆ ನಂತರದಲ್ಲಿ ನಿಧಾನವಾಗಿ ನಮ್ಮ ಸ್ಥಳೀಯಾ ಡಳಿತ
ವ್ಯವಸ್ಥೆಯ ಸ್ವರೂಪವನ್ನು ನಮಗೆ ಬೇಕಾದ ಹಾಗೆ
ಬದಲಾಯಿಸಿಕೊಳ್ಳುವ ಪ್ರಯತ್ನ ಗಳು
ಆರಂಭಗೊಂಡವು. ಭಾರತದ ಪಂಚಾ ಯತ್ ವ್ಯವಸ್ಥೆಯ
ಇತಿಹಾಸದ ಪುಟದಲ್ಲಿ ಈ ಕುರಿತಾದ ಹಲವು ಪ್ರಯತ್ನಗಳು
ದಾಖಲಾಗಿವೆ. ಪ್ರಮುಖವಾಗಿ ಅನೇಕ ಸಮಿತಿಗಳು ನೇಮಿಸ
ಲ್ಪಟ್ಟು ಶಿಫಾರಸುಗಳನ್ನು ನೀಡಿವೆ. ಇವುಗಳಲ್ಲಿ
ಪ್ರಮುಖವಾದವುಗಳನ್ನು ಮಾತ್ರ ಸಂಕ್ಷಿಪ್ತವಾಗಿ
ವಿವರಿಸಲು ಪ್ರಯತ್ನಿಸುತ್ತೇನೆ.
# ಬಲವಂತರಾಯ್_ಮೆಹ್ತಾ_ಸಮಿತಿ -1959
ಜವಾಹರಲಾಲ್ ನೆಹರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ
1957ರಲ್ಲಿ ಬಲವಂತರಾಯ್ ಮೆಹ್ತಾರವರ ನೇತೃತ್ವದಲ್ಲಿ
ಸಮಿತಿಯೊಂದನ್ನು ನೇಮಿಸಿ ದೇಶದ ಸ್ಥಳೀಯಾಡಳಿತ
ವ್ಯವಸ್ಥೆಯಲ್ಲಿ ತರಬೇಕಾದ ಸುಧಾರಣೆಗಳ ಕುರಿತು ಸಲಹೆ
ಗಳನ್ನು ನಿರೀಕ್ಷಿಸಿದರು. ಗ್ರಾಮೀಣಾಭಿವೃದ್ಧಿಗೆ
ಸಂಬಂಧಪಟ್ಟಂತೆ ಬ್ಲಾಕ್ ಡೆವಲಪ್ಮೆಂಟ್ ಪರಿಕಲ್ಪನೆಗೆ
ಜೀವ ತುಂಬಿದ್ದು ಬಲವಂತರಾಜ್ ಮೆಹ್ತಾ ಸಮಿತಿ.
ಕಂದಾಯ ಘಟಕವಾದ ತಾಲೂಕನ್ನು ಅಭಿವೃದ್ಧಿಯ
ತಳಹಂತದ ಘಟಕವಾಗಿ ಪರಿಗಣಿಸಿ ಅದಕ್ಕೆ ಪೂರಕವಾದ ಆಡಳಿತ
ವ್ಯವಸ್ಥೆಯನ್ನು ಜಾರಿಗೆ ತರುವಂತೆ ಬಲವಂತರಾಯ್
ಮೆಹ್ತಾ ಸಮಿತಿ ಶಿಫಾರಸು ಮಾಡಿತು. ಈ ವ್ಯವಸ್ಥೆಯಲ್ಲಿ
ಗ್ರಾಮ ಪಂಚಾ ಯತ್ಗಳಿಗಾಗಲಿ, ಜಿಲ್ಲಾ ಹಂತದ ಜಿಲ್ಲಾ
ಪರಿಷತ್ತಿಗಾಗಲಿ ಯಾವುದೇ ಅಧಿಕಾರ ಇರ ಲಿಲ್ಲ. ಅವು
ನಾಮಾಕವಾಸ್ತೆ ಆಡಳಿತ ಘಟಕಗಳಾಗಿದ್ದವು.
# ಕೆ_ಸಂತಾನಂ_ಸಮಿತಿ -1963
1963ರಲ್ಲಿ ಕೆ. ಸಂತಾನಂರವರ ಅಧ್ಯಕ್ಷತೆ ಯಲ್ಲಿ ಕೇಂದ್ರ
ಸರಕಾರ ಇನ್ನೊಂದು ಸಮಿತಿ ಯನ್ನು ರಚಿಸಿತು.
ಬಲವಂತರಾಯ್ ಮೆಹ್ತಾ ಸಮಿತಿ ಸೂಚಿಸಿದ್ದ ವ್ಯವಸ್ಥೆಯ
ಸಬಲೀಕರಣಕ್ಕೆ ಪೂರಕವಾದ ಶಿಫಾರಸುಗಳನ್ನು
ಸಂತಾನಂ ಸಮಿತಿ ನೀಡಿತು. ಮುಖ್ಯವಾಗಿ
ಸ್ಥಳೀಯಾಡ ಳಿತ ಸಂಸ್ಥೆಗಳ ಆರ್ಥಿಕ ಸಬಲೀಕರಣಕ್ಕೆ ಇದು
ಒತ್ತು ನೀಡಿತು. ಎಲ್ಲಾ ರಾಜ್ಯಗಳಲ್ಲಿ ಪಂಚಾಯತ್
ಫೈನಾನ್ಸ್ ಕಾರ್ಪೋರೇಷನ್ ರಚಿಸುವುದು, ಭೂ-
ಕಂದಾಯ ಮತ್ತು ಕಟ್ಟಡ ತೆರಿಗೆಗಳನ್ನು ವಿಧಿಸುವ
ಅಧಿಕಾರವನ್ನು ಸ್ಥಳೀಯಾಡಳಿತ ಸಂಸ್ಥೆಗಳಿಗೆ
ನೀಡುವುದು, ರಾಜ್ಯ ಸರ ಕಾರಗಳು ಸ್ಥಳೀಯಾಡಳಿತ
ಸಂಸ್ಥೆಗಳಿಗೆ ಸಂಚಿತ ನಿಧಿಯನ್ನು ಬಿಡುಗಡೆ ಮಾಡುವುದು
ಇತ್ಯಾದಿ ಶಿಫಾರಸುಗಳನ್ನು ಸಂತಾನಂ ಸಮಿತಿ
ನೀಡಿತು. ಆದರೆ ಈ ಶಿಫಾರಸುಗಳು ಬಹುತೇಕ ಕಡತ ದಲ್ಲಿ
ಉಳಿದುಕೊಂಡವೇ ಹೊರತು ಕಾರ್ಯ ರೂಪಕ್ಕೆ
ಇಳಿಯಲಿಲ್ಲ.
# ಅಶೋಕ್_ಮೆಹ್ತಾ_ಸಮಿತಿ -1978
ಭಾರತದ ರಾಜಕೀಯ ಇತಿಹಾಸದಲ್ಲಿ ಮೊದಲ
ಕಾಂಗ್ರೆಸ್ಸೇತರ ಸರಕಾರ ವೆಂದು ದಾಖಲೆಗೊಂಡ
ಮೊರಾರ್ಜಿ ಸರಕಾರ 1978ರಲ್ಲಿ ಅಶೋಕ್ ಮೆಹ್ತಾ
ನೇತೃತ್ವದ ಸಮಿತಿಯೊಂದನ್ನು ನೇಮಿಸಿತು. ಅಶೋಕ್
ಮೆಹ್ತಾ ಸಮಿತಿಯ ಶಿಫಾರಸ್ಸುಗಳು ನಮ್ಮ ದೇಶದ
ಪಂಚಾಯತ್ ವ್ಯವಸ್ಥೆಗೆ ಕಾಯ ಕಲ್ಪ ನೀಡುವಲ್ಲಿ
ಮಹತ್ವದ ಪಾತ್ರ ವನ್ನು ವಹಿಸಿವೆ ಎಂದರೆ ತಪ್ಪಾಗ
ಲಾರದು. ಬ್ರಿಟಿಷರ ಬಳುವಳಿ ಯಾದ ‘ಕಲೆಕ್ಟರ್
ರಾಜ್ಯ’ವನ್ನು ಬುಡಮೇಲು ಮಾಡಿ ಪ್ರಜಾ
ಪ್ರಭುತ್ವದ ಆಶಯಕ್ಕೆ ಹತ್ತಿರವಾದ ‘ಪಂಚಾಯಿತಿ
ರಾಜ್ಯ’ವನ್ನು ಸ್ಥಾಪಿಸುವಲ್ಲಿ ಮಾರ್ಗದರ್ಶನ, ಸಲಹೆ
ಮತ್ತು ಪ್ರೇರಣೆ ನೀಡಿದ ಕೀರ್ತಿ ಅಶೋಕ್ ಮೆಹ್ತಾರವರಿಗೆ
ಸಲ್ಲುತ್ತದೆ.
ಕೇಂದ್ರ ಮತ್ತು ರಾಜ್ಯ ಸರಕಾರಗಳಿಗಿಂತ ಕೆಳಗಿನ ಹಂತ
ದಲ್ಲಿ ಎರಡು ಹಂತಗಳ ಪಂಚಾ ಯತ್ ರಾಜ್ಯ
ವ್ಯವಸ್ಥೆಯನ್ನು ತರಬೇಕು, ಈ ಸಂಸ್ಥೆಗಳ ಅಧಿಕಾರಾವಧಿ
ನಾಲ್ಕು ವರ್ಷಗಳಾಗಿರ ಬೇಕು, ಪಂಚಾಯತ್ ರಾಜ್
ಸಂಸ್ಥೆಗಳಿಗೆ ನಿಯಮಿತವಾಗಿ ಚುನಾವಣೆಗಳನ್ನು
ನಡೆಸಬೇಕು ಮತ್ತು ಈ ಚುನಾವಣೆಗಳು ರಾಜಕೀಯ
ಪಕ್ಷಗಳ ನೆಲೆಯಲ್ಲಿ ನಡೆಯಬೇಕು ಎನ್ನುವುದು ಈ
ಸಮಿತಿಯ ಶಿಫಾರಸಾಗಿತ್ತು.
ಎಲ್ಲಕ್ಕಿಂತ ಮುಖ್ಯವಾಗಿ ಆರ್ಥಿಕ ವಿಕೇಂದ್ರೀಕರಣ
ಮಾಡುವ ಮೂಲಕ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಹೊಸ
ಚೇತನವನ್ನು ತುಂಬಬೇಕು ಎನ್ನುವ ಸಲಹೆಗಳನ್ನು
ಅಶೋಕ್ ಮೆಹ್ತಾರವರು ತಮ್ಮ ವರದಿಯಲ್ಲಿ ನೀಡಿದರು.
ಬಹುತೇಕ ಈ ಶಿಫಾರಸುಗಳನ್ನು ಯಥಾವತ್ತಾಗಿ ಅಳವಡಿಸಿ
ಕೊಂಡ ಪಶ್ಚಿಮ ಬಂಗಾಳ ಮತ್ತು ಕರ್ನಾಟಕ
ರಾಜ್ಯಗಳು ಒಂದು ಚಾರಿತ್ರಿಕ ಬದಲಾವಣೆಗೆ ಮುನ್ನುಡಿ
ಬರೆದವು.

ಸಾಧನಾ ಕೋಚಿಂಗ್ ಸೆಂಟರ್ said...

Dear Aspirants, PDO(Panchayath Development officer) Shortly notification,New batch start from August 15th,Convey message to your friends, more details contact SADHANA COACHING CENTRE. Shah building, vinayaka hospital Road, 1st Cross, Ashoka Nagar, TUMKUR. Ph :9731231686/9731231689

ಸಾಧನಾ ಕೋಚಿಂಗ್ ಸೆಂಟರ್ said...

1.ವಲಸೆ ಹೋಗುವ ಕುಟುಂಬಗಳಿಗಾಗಿಯೇ ಇರುವ
ವಿಶೇಷ ಶಿಕ್ಷಣ ಯೋಜನೆ
1.ಮರಳಿ ಬಾ ಶಾಲೆಗೆ
2.ಸಂಚಾರಿ ಶಾಲೆ★
3.ಕೂಲಿಯಿಂದ ಶಾಲೆಗೆ
4.ಬೀದಿಯಿಂದ ಶಾಲೆಗೆ
★★★★★★★★★★
2. ವಿಜ್ಞಾನ ಕ್ಷೇತ್ರದಲ್ಲಿನ ಅತ್ಯುನ್ನತ ಸೇವೆಗೆ
ನೀಡಲಾಗುವ ಪ್ರಶಸ್ತಿ
1.ಭಟ್ನಾಗರ್ ಪ್ರಶಸ್ತಿ★
2.ಆರ್. ಡಿ. ಬರ್ಲಾ ಪ್ರಶಸ್ತಿ
3.ಕೀರ್ತಿ ಚಕ್ರ
4. ಜ್ಞಾನ ಪೀಠ ಪ್ರಶಸ್ತಿ
★★★★★★★★★★★
3.ವೆಂಕಟೇಶ್ ಪ್ರಸಾದ್ ಪ್ರಸಿದ್ಧಿರಿರುವ ಕ್ರೀಡೆ
1.ಟೆನಿಸ್
2.ಚದುರಂಗ
3.ಹಾಕಿ
4.ಕ್ರಿಕೆಟ್ ★
★★★★★★★★★★★
4.ಅಮರೇಶ್ವರ ಇದು ಯಾರ ಅಂಕಿತ ನಾಮ
1. ಅಜಗಣ್ಣ
2.ಮುಕ್ತಾಯಕ
3. ರಾಯಮ್ಮ★
4.ಸಂಕವ್ವೆ
*★★★★★★★★★★★
5.ಭಾರತದ ವಿದೇಶಾಂಗ ನೀತಿಯ ರೂವಾರಿ
1. ಜವಾಹರ್ ಲಾಲ್ ನೆಹರೂ★
2.ಬಾಬು ರಾಜೇಂದ್ರ ಪ್ರಸಾದ್
3.ರಾಧಕೃಷ್ಣನ್
4. ಡಾ. ಬಿ.ಆರ್. ಅಂಬೇಡ್ಕರ್
★★★★★★★★★★★
6.ಭಾರತದಲ್ಲಿ ಮೊದಲು ಆಕಾಶವಾಣಿ ಪ್ರಾರಂಭವಾದ
ವರ್ಷ
1.1940
2.1930★
3.1935
4.1945
★★★★★★★★★★
7. ಅಮುಕ್ತ ಮೌಲ್ಯ. ಗ್ರಂಥವನ್ನು ಬರೆದವರು
1. ಕಾಳಿದಾಸ
2. ಸಮುದ್ರ ಗುಪ್ತ
3. ಕೃಷ್ಣ ದೇವರಾಯ☆
4. ಅಶೋಕ
★★★★★★★★★★★
8.ಆನಂದ ಮತ್ತು ಬದರಿ ಅಣ್ಣ ತಮ್ಮಂದಿರು ವಸಂತ
ಆನಂದನ ತಂಗಿ. ದೇವಾ ಈಶ್ವರಿಯ ಸೋದರ, ಈಶ್ವರಿ
ಬದರಿಯ ಮಗಳು ದೇವಾರವರ ಚಿಕ್ಕಪ್ಪ ಯಾರು?
1. ಆನಂದ★
2.ಬದರಿ
3.ದೇವಾ
4.ಯಾರು ಅಲ್ಲ.
★★★★★★★★★★★
9.ಒಬ್ಬನು ಒಂದು ಸ್ಕೂಟರ್ ನ್ನು ಕೊಂಡು ರೂ. 20,000
ಕ್ಕೆ ಕೊಂಡು ರೂ.22,000 ಕ್ಕೆ ಮಾರಿದಾಗ ಉಂಟಾಗುವ
ಶೇಕಡಾ ಲಾಭ
1. 15%
2. 12%
3. 10%★
4.20%
★★★★★★★★★★★
10.ಮೌಲ್ಯ ಎಂದರೆ?
1.ಶ್ರೇಷ್ಠವಾದದ್ದು
2. ಬೆಲೆ ಕಟ್ಟುವುದು★
3. ತೀರ್ಮಾನ
4. ಉತ್ಕೃಷ್ಟವಾದದ್ದು
★★★★★★★★★
11. ಭಾರತದ ಲೋಕಸಭೆಯ ಮೊದಲ ಅಧ್ಯಕ್ಷರು
1. ಸಿ.ರಾಜಗೋಪಾಲಚಾರಿ
2. ಡಾ.. ಎಸ್. ರಾಧಕೃಷ್ಣನ್
3. ಡಾ.ರಾಜೇಂದ್ರ ಪ್ರಸಾದ್
4. ಜಿ.ವಿ. ಮಾಳವಂಕರ್★
★★★★★★★★★★★
12. ಸೂರ್ಯನ ಬೆಳಕಿನ ಜೀವಸತ್ವ ಎಂದು ಈ
ಜೀವಸತ್ವವನ್ನು ಹೀಗೆ ಕರೆಯುತ್ತಾರೆ
1. A
2.B
3.C
4.D★
★★★★★★★★★★
13. ಕಾಳಿಯಾಟ್ಟಂ ಜಾನಪದ ನೃತ್ಯ ವನ್ನು ಆಚರಿಸುವ
ರಾಜ್ಯ
1. ತಮಿಳುನಾಡು
2. ಆಂಧ್ರ ಪ್ರದೇಶ
3. ಜಮ್ಮು ಕಾಶ್ಮೀರ
4. ಕೇರಳಾ★
★★★★★★★★★★
14.ಮೂಲ ಶಿಕ್ಷಣದ ಪರಿಕಲ್ಪನೆಯನ್ನು ಕೊಟ್ಟ ಭಾರತೀಯ
1. ಮಹಾತ್ಮ ಗಾಂಧೀಜಿ★
2. ಅಟಲ್ ಬಿಹಾರಿ ವಾಜಪೇಯಿ
3. ಸ್ವಾಮಿ ವಿವೇಕಾನಂದ್
4. ಡಾ. ರಾಧಕೃಷ್ಣನ್
★★★★★★★★★★★
15.ತಲೆನೋವು ಇದರ ವಿಗ್ರಹ ರೂಪ
1. ತಲೆಯ + ನೋವು
2. ತಲೆಗೆ + ನೋವು
3. ತಲೆಯಲ್ಲಿ + ನೋವು★
4. ತಲೆಯಿಂದ + ನೋವು
★★★★★★★★★★
16.ಗ್ರಹದ ಸುತ್ತಲೂ ಸುತ್ತುತ್ತಿರುವ ವಸ್ತು ಎಂದರೆ
1. ನಕ್ಷತ್ರ
2. ಭೂಮಿ
3. ಸೂರ್ಯ
4. ಉಪಗ್ರಹ★
★★★★★★★★★★★
17.ಇಟಲಿಯಲ್ಲಿ ಕೆಂಪಂಗಿ ದಳವನ್ನು ಕಟ್ಟಿದವರು
1. ಬಿಸ್ಮಾರ್ಕ್
2. ನೆಪೋಲಿಯನ್
3. ಗ್ಯಾರಿಬಾಲ್ಡಿ★
4. ಮ್ಯಾಜಿನಿ
★★★★★★★★★★★★
18.ಒಬ್ಬನೂ 3ಮೀ/ಸೆಂ. ವೇಗದಲ್ಲಿ ಓಡಿದರೆ ಅವನು 1.40
ನಿ. ಎಷ್ಟು ಕಿ.ಮೀ. ದೂರ ಓಡಬಲ್ಲನು.?
1. 20
2. 16
3. 18★
4.12
★★★★★★★★★★★★
19. ಒಂದು ಕೈ ಗಡಿಯಾರದ ನಮೂದಿಸಿದ ಬೆಲೆಯು 1200
ರೂ. ಅದನ್ನು 900 ರೂ. ಗಳಿಗೆ ಕೊಂಡರೆ, ಸೋಡಿದರ
1. 15%
2. 20%
3.25%★
4.30%
★★★★★★★★★★★
20.ಮೌಲ್ಯಗಳ ಬೆಳವಣಿಗೆ ನಡೆಯುವುದು?
1. ಜ್ಞಾನ, ಮೆಚ್ಚುಗೆ, ಕ್ರಿಯೆ★
2. ಜ್ಞಾನ ಅನ್ವಯ, ತಿಳುವಳಿಕೆ
3. ಗ್ರಹಿಕೆ, ಮೆಚ್ಚುಗೆ, ಕೌಶಲ್ಯ
4. ಯಾವುದು ಅಲ್ಲ ..
★★★★★★★★★★★
21. ಡೈನಮೈಟ್ ಕಂಡು ಹಿಡಿದವರು?
1.ನಿಕೋಲಾ ಟೆಸ್ಲಾ
2. ರುಡಾಲ್ಫ್ ಡೀಸೆಲ್
3. ಆಲ್ಫ್ರೆಡ್ ನೊಬೆಲ್★
4. ಮೈಕೆಲ್ ಫ್ಯಾರಡೆ
★★★★★★★★★★★
22. ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರನ್ನು
ನೇಮಿಸುವವರು.
1. ಉಪರಾಷ್ಟ್ರಪತಿ
2. ರಾಷ್ಟ್ರಪತಿ★
3. ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು
4. ಪ್ರಧಾನ ಮಂತ್ರಿ
★★★★★★★★★★★★★
23.ಹಿಮಾಲಯ ಪ್ರದೇಶದಲ್ಲಿ ಆಕಳನ್ನು ಹೋಲುವ ಪ್ರಾಣಿ
1. ಯಾಕ್ ಪ್ರಾಣಿ★
2. ಲಾಮಾ ಪ್ರಾಣಿ
3. ಆಲ್ಫಾಕ್ ಪ್ರಾಣಿ
4. ಯಾವುದು ಅಲ್ಲ
★★★★★★★★★★★
24. ಹೀಮೋಗ್ಲೋಬಿನ್ ಕಡಿಮೆಯಾದರೆ ಬರುವ ರೋಗ
1. ಲ್ಯೂಕೇಮಿಯಾ
2. ಅನಿಮೀಯಾ★
3. ಗಳಗಂಡ
4. ರಿಕೆಟ್ಸ್
★★★★★★★★★★★★
25. ಸರ್ವಶಿಕ್ಷಣ ಅಭಿಯಾನದಡಿಯಲ್ಲಿ ವಿಶೇಷ ಅಗತ್ಯವುಳ್ಳ
ಮಕ್ಕಳಿಗೆ ನೀಡಲಾಗುವ ತರಬೇತಿ
1. ಯೋಗ ಶಿಕ್ಷಣ
2. ಇಂದ್ರೀಯ ಶಿಕ್ಷಣ
3. ಬಹುಮುಖಿ
4.ಸಮನ್ವಯ ಶಿಕ್ಷಣ★
"ಸಾಧನೆ"ಎಂಬುದು ಶ್ರಮದ ಕೊನೆಯ ಮೆಟ್ಟಿಲು, ಏಕಾಗ್ರತೆಯೊಂದೇ "ಸಾಧನಾ"ಅದನ್ನು ಮುಟ್ಟಲು.

ಸಾಧನಾ ಕೋಚಿಂಗ್ ಸೆಂಟರ್ said...

★ ಭಾರತದ ಭೂಗೋಳ
ಭಾರತದ ದ್ವೀಪಗಳು:

★ ಮುಖಜಭೂಮಿಯ ದ್ವೀಪಗಳು:

*. ಗಂಗಾ, ಕೃಷ್ಣಾ ಮತ್ತು ಮಹಾನದಿ ದ್ವೀಪಗಳು:

*. ಗಂಗಾ ನದಿಯ ಮುಖಜಭೂಮಿಯಲ್ಲಿರುವ ದ್ವೀಪಗಳು: 'ನ್ಯೂಮರ್ ದ್ವೀಪಗಳು'

*. ಮುಖಜಭೂಮಿಯ ದ್ವೀಪಗಳಲ್ಲಿಯೇ ಅತೀ ದೊಡ್ಡ ದ್ವೀಪ: ನರ್ಮದಾ ನದಿ ಅಳಿವೆಯಲ್ಲಿರುವ 'ಆಲಿಯಾಬೆಟ್' (16 ಕಿ.ಮೀ.)

*. ಜಗತ್ತಿನ ದೊಡ್ಡದಾದ ನದಿ ದ್ವೀಪ:  ಆಸ್ಸಾಂನಲ್ಲಿ ಹರಿಯುವ ಬ್ರಹ್ಮಪುತ್ರ ನದಿಯಲ್ಲಿರುವ 'ಮಂಜೂಲಿ ದ್ವೀಪ'


★ ಸಾಗರಿಕ ದ್ವೀಪಗಳು:
*. ಭಾರತದಲ್ಲಿ ಎರಡು ಪ್ರಮುಖ ಸಾಗರಿಕ ದ್ವೀಪಸ್ತೋಮಗಳಿವೆ.

1) ಬಂಗಾಳಕೊಲ್ಲಿಯಲ್ಲಿರುವ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು.

2) ಅರಬ್ಬೀ ಸಮುದ್ರದಲ್ಲಿರುವ ಲಕ್ಷದ್ವೀಪಗಳು.

*. ಭಾರತದಲ್ಲಿ ಒಟ್ಟು 247 ದ್ವೀಪಗಳಿವೆ. ಅರಬ್ಬಿ ಸಮುದ್ರದಲ್ಲಿ 43 ಹಾಗೂ ಬಂಗಾಳಕೊಲ್ಲಿಯಲ್ಲಿ 204 ದ್ವೀಪಗಳಿವೆ.



★ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು:

*. ವಿಸ್ತೀರ್ಣ: 8,236,85 ಚ.ಕಿ.ಮೀ.

*. ಪೂರ್ವ-ಪಶ್ಚಿಮವಾಗಿ 58 ಕಿ.ಮೀ ಹಾಗೂ ಉತ್ತರ-ದಕ್ಷಿಣವಾಗಿ 590 ಕಿ.ಮೀ. ವಿಸ್ತರಿಸಿದೆ.

*. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು 10⁰ ಕಾಲುವೆ (10⁰ Channel) ಯು ಪ್ರತ್ಯೇಕಿಸುವುದು.



★ ಅಂಡಮಾನ್ ದ್ವೀಪಗಳು:

*. ಈ ದ್ವೀಪಗಳು ಜ್ವಾಲಾಮುಖಿ ನಿರ್ಮಿತ ಗಟ್ಟಿಶಿಲೆಗಳಿಂದ ಕೂಡಿವೆ.

*. ನಾರ್ಕೊಂಡಂ ಮತ್ತು ಬ್ಯಾರನ್ ದ್ವೀಪಗಳು ಇಲ್ಲಿನ ಪ್ರಮುಖ ಜ್ವಾಲಾಮುಖಿ ದ್ವೀಪಗಳು.

*. ಬ್ಯಾರನ್ ದ್ವೀಪವು ಪೋರ್ಟ್ ಬ್ಲೇರ್ ನಿಂದ ಈಶಾನ್ಯದಲ್ಲಿದ್ದು 'ಭಾರತದ ಏಕಮೇವ ಸಜೀವ ಜ್ವಾಲಾಮುಖಿ ದ್ವೀಪ'ವಾಗಿದೆ.

*. ಅಂಡಮಾನ್ ದ್ವೀಪಗಳಲ್ಲಿನ 'ಮಧ್ಯ ಅಂಡಮಾನ್ ದ್ವೀಪವು 'ಭಾರತದಲ್ಲಿನ ಅತಿದೊಡ್ಡ ದ್ವೀಪವಾಗಿದೆ.

*. ದಕ್ಷಿಣ ಅಂಡಮಾನ್ ನಲ್ಲಿ ಪೋರ್ಟ್ ಬ್ಲೇರ್ ಇರುವುದರಿಂದ ದಕ್ಷಿಣ ಅಂಡಮಾನ್ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿದ ದ್ವೀಪವಾಗಿದೆ.

*. ದಕ್ಷಿಣ ಅಂಡಮಾನ್ ಮತ್ತು ಚಿಕ್ಕ ಅಂಡಮಾನ್ ಗಳನ್ನು ಪ್ರತ್ಯೇಕಿಸುವ ಕಾಲುವೆ: ಡಂಕನ್ ಕಾಲುವೆ(Duncan Channel).

*. ಅಂಡಮಾನ್ ದ್ವೀಪಗಳಲ್ಲಿ ಅತಿ ಎತ್ತರದ ಶಿಖರ: 'ಸ್ಯಾಡಲ್ ಶಿಖರ'(738 ಮೀ.)

*. ಅಂಡಮಾನ್ ದ್ವೀಪಗಳಲ್ಲಿನ ಪ್ರಮುಖ ನದಿ: 'ರಾಂಗೋ ನದಿ'.



★ ನಿಕೋಬಾರ್ ದ್ವೀಪಗಳು:

*. ನಿಕೋಬಾರ್ ದ್ವೀಪಗಳು ಅಂಡಮಾನ್ ದ ದಕ್ಷಿಣಭಾಗದಲ್ಲಿವೆ.

*. ನಿಕೋಬಾರ್ ದ್ವೀಪಗಳಲ್ಲಿನ ಅತಿದೊಡ್ಡ ದ್ವೀಪ: 'ಗ್ರೇಟ್ ನಿಕೋಬಾರ್' (862 ಚ.ಕಿ.ಮೀ).

*. ಭಾರತದ ಭೂಪ್ರದೇಶದ ಅತ್ಯ೦ತ ದಕ್ಷಿಣದ ತುತ್ತತುದಿ 'ಇಂದಿರಾ ಪಾಯಿಂಟ್' ಇರುವುದು: 'ಗ್ರೇಟ್ ನಿಕೋಬಾರ್' ದ್ವೀಪದ ದಕ್ಷಿಣದ ತುದಿಯಲ್ಲಿನ 6⁰.45¹ ಉ.ಅಕ್ಷಾಂಶದಲ್ಲಿ.

*. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ರಾಜಧಾನಿ: ಪೋರ್ಟ್ ಬ್ಲೇರ್ ,ದಕ್ಷಿಣ ಅಂಡಮಾನ್ ನಲ್ಲಿದೆ.



★ ಲಕ್ಷ ದ್ವೀಪಗಳು:

*. ರಾಜಧಾನಿ: ಕವರತ್ತಿ, ಕಣ್ಣಾನೂರು ದ್ವೀಪದಲ್ಲಿದೆ.

*.  ಇವು ಅರಬ್ಬೀ ಸಮುದ್ರದಲ್ಲಿರುವ ಹವಳದ ದಿಬ್ಬಗಳಾಗಿವೆ.

*. ಇವು 25 ದ್ವೀಪಗಳ ಸಮೂಹವಾಗಿದೆ.

*. ಭೂ ಮೇಲ್ಮೈ ಸಂಪೂರ್ಣವಾಗಿ ಸಮತಟ್ಟಾಗಿದ್ದು ಯಾವುದೇ ಬಗೆಯ ಬೆಟ್ಟಗುಡ್ಡಗಳು, ಝರಿಗಳು ಕಂಡುಬರುವುದಿಲ್ಲ.

*. ಪ್ರಮುಖವಾಗಿ ಎರಡು ದ್ವೀಪಸಮೂಹಗಳಿದ್ದು 1) ಉತ್ತರಕ್ಕೆ ಅಮಿನ್ ಡಿವಿ ದ್ವೀಪಗಳು ಮತ್ತು ದಕ್ಷಿಣಕ್ಕೆ ಕಣ್ಣಾನೂರು ದ್ವೀಪಗಳು.

*. ಲಕ್ಷ ದ್ವೀಪಗಳಲ್ಲಿನ ಅತಿದೊಡ್ಡ ದ್ವೀಪ: ಮಿನಿಕಾಯ್ (4.53 ಚ.ಕಿ.ಮೀ).

*. ಮಿನಿಕಾಯ್ ದ್ವೀಪಸಮೂಹವನ್ನು ಇತರ ಲಕ್ಷ ದ್ವೀಪಗಳಿಂದ ಪ್ರತ್ಯೇಕಿಸುವ ಕಾಲುವೆ: 9⁰ ಕಡಲ್ಗಾಲುವೆ (9⁰ Channel).

*. ಲಕ್ಷ ದ್ವೀಪಕ್ಕೆ ಸಮೀಪವಿರುವ ದೇಶ: ಮಾಲ್ಡೀವ್ಸ್(140 ಕಿ.ಮೀ).
ರಾಷ್ಟ್ರ ಲಾಂಚನ, ಧ್ವಜ, ಚಿಹ್ನೆ, ಗೀತೆ :-

✔ ನಮ್ಮ ರಾಷ್ಟ್ರ ದ್ವಜವು ಮೂರು ಬಣ್ಣಗಳಿಂದ ಕೂಡಿದೆ. ಮೇಲೆ ಕಡು ಕೇಸರಿ ಬಣ್ಣವು ನಿಸ್ವಾರ್ತ ಹಾಗೂ ತ್ಯಾಗವನ್ನು ಸಂಕೇತಿಸಿದರೆ, ಬಿಳಿ ಬಣ್ಣವು ಸತ್ಯ, ಶಾಂತಿ, ಪರಿಶುದ್ದತೆ ಪ್ರತಿಕವಾಗಿದೆ. ಹಸಿರು ಬಣ್ಣವು ಸಸ್ಯಮಲೆಯಾದ ಭೂಮಿಯ ಸಂಕೇತ ಕೃಷಿ, ಕೈಗಾರಿಕೆಗಳ ಸಮೃದ್ದಿಯ ಗುರುತು.
✔ ರಾಷ್ಟ್ರ ದ್ವಜವನ್ನು ಪಿಂಗಾಳಿ ವೆಂಕಯ್ಯನವರು ವಿನ್ಯಾಸಗೊಳಿಸಿದರು.
✔ ಅಶೋಕ ಚಕ್ರವು ಸಾರಾನಾಥ ಅಶೋಕ ಸ್ಥಂಬದಲ್ಲಿರುವ ಚಕ್ರದ ಪ್ರತಿಕವಾಗಿದೆ. ಇದು ದರ್ಮ ಚಕ್ರವಾಗಿದೆ. ಅಲ್ಲದೆ ನಿರಂತರ ಚಲನೆಯ ಪ್ರತಿಕವು ಹೌದು.
✔ ರಾಷ್ಟ್ರ ಲಾಂಚನ ಸಾರಾನಾಥದ ಸಿಂಹ ಬೋದಿಗೆ ಇದರಲ್ಲಿ 4 ಸಿಂಹಗಳಿವೆ, ಇದರ ನಾಲ್ಕು ದಿಕ್ಕಿನಲ್ಲಿ ಒಂದೊಂದು ಚಕ್ರವಿದೆ. ಚಕ್ರಗಳ ನಡುವೆ ಆನೆ, ಗೂಳಿ, ಕುದುರೆ, ಸಿಂಗಹಳ ಚಿತ್ರವಿದೆ.
✔ ಸರ್ಕಾರವು ನಮ್ಮ ರಾಷ್ಟ್ರ ಲಾಂಛನವನ್ನು 26 ಜನವರಿ 1950 ರಂದು ಅಂಗೀಕರಿಸಿತು.
✔ ರಾಷ್ಟ್ರ ಲಾಂಛನದ ಕೆಳಗೆ ದೇವನಾಗರಿ ಲಿಪಿಯಲ್ಲಿ ಬರೆದ ‘ಸತ್ಯಮೇವ ಜಯತೆ’ (ಸತ್ಯವೊಂದೆ ಗೆಲ್ಲುತ್ತದೆ) ಯನ್ನು ಮಂಡುಕ ಉಪನಿಷತ್ತಿನಿಂದ ಪಡೆಯಲಾಗಿದೆ.
✔ ನಮ್ಮ ರಾಷ್ಟ್ರ ಗೀತೆ ಜನಗಣಮನವನ್ನು ರವೀಂದ್ರನಾಥ ಠಾಗೋರ ರವರು 1911 ರಲ್ಲಿ ಬಂಗಾಳಿ ಬಾಷೆಯಲ್ಲಿ ರಚಿಸಿದರು.
✔ ರಾಷ್ಟ್ರಗೀತೆಯು ಐದು ದಿರ್ಘ ವೃತ್ತಗಳಲ್ಲಿ ಮೊದಲ ವೃತ್ತವನ್ನು ಮಾತ್ರ ರಾಷ್ಟ್ರಗೀತೆಯೆಂದು ಸಂವಿದಾನ ಸಭೆಯು 24 ಜನವರಿ 1950 ರಂದು ಅಂಗೀಕರಿಸಿತು.
✔ ರಾಷ್ಟ್ರಗೀತೆಯನ್ನು ಹಾಡಲು ಬೇಕಾಗುವ ಕಾಲಾವಧಿ 52 ಸೆಕೆಂಡಗಳು.
✔ ಸಂವಿಧಾನದಲ್ಲಿ ರಾಷ್ಟ್ರಗೀತೆಗೆ ಸಮಾನವಾಧ ಸ್ಥಾನ ಪಡೆದಿರುವ ‘ವಂದೇ ಮಾತರಂ’ ರಾಷ್ಟ್ರ ಸ್ತವ್ಯ ಎನಿಸಿದೆ.
✔ ವಂದೇ ಮಾತರಂವನ್ನು ರಚಿಸಿದವರು ಬಂಕಿಮಚಂದ್ರ ಚಟರ್ಜಿ, ಇದನ್ನು ಆನಂದ ಮಠ ಕಾದಂಬರಿಯಿಂದ ಆಯ್ದುಕೊಳ್ಳಲಾಗಿದೆ. ಇದನ್ನು ಸ್ವಾತಂತ್ರ್ಯ ಪೂರ್ವದ ರಾಷ್ಟ್ರಗೀತೆ ಎನ್ನುವರು.
✔ ನಮ್ಮ ರಾಷ್ಟ್ರೀಯ ಪ್ರಾಣಿ-ಹುಲಿ, ರಾಷ್ಟ್ರೀಯ ಪಕ್ಷಿ-ಹುಲಿ, ರಾಷ್ಟ್ರೀಯ ಹೂ- ತಾವರೆ.
✔ ಭಾರತ ಸರ್ಕಾರವು 1957 ಮಾರ್ಚ 22 ರಲ್ಲಿ ರಾಷ್ಟ್ರೀಯ ಪಂಚಾಂಗವನ್ನು ಜಾರಿಗೆ ತಂದಿತು.
✔ ರಾಷ್ಟ್ರೀಯ ಪಂಚಾಂಗವನ್ನು ಸಿದ್ದಗೊಳಿಸಿದವರಲ್ಲಿ ಮೆಘನಾದ ಸಹಾ ರವರ ಪಾತ್ರ ಪ್ರಮುಖ, ನಮ್ಮ ರಾಷ್ಟ್ರೀಯ ಪಂಚಾಂಗದಲ್ಲಿ ಶಕ ವರ್ಷವನ್ನು ಅಳವಡಿಸಿಕೊಳ್ಳಲಾಗಿದೆ

Sash said...

Really Sadhana coaching center is doing an excellent job .... Good Information .... really useful to poor students like us. Thank U Sadhana..

Unknown said...

Please past sand recruitment post PDO my age day debar chances This life west My request

SADHANA COACHING CENTRE said...

👉ರಾಷ್ಟ್ರಪತಿ ಆಗುವ ಮೊದಲೆ ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ ಯಾರು??
ಡಾ.ಎಸ್ ರಾಧಕೃಷ್ಣನ್✅

👉ರಾಷ್ಟ್ರಪತಿ ಆಗುವ ಮೊದಲೆ ಭಾರತ ರತ್ನ ಪ್ರಶಸ್ತಿ ಪಡೆದ ಎರಡನೇಯ ವ್ಯಕ್ತಿ ಯಾರು??
ಅಬ್ದುಲ್ ಕಲಾಂ✅

👉ಯುವಜನರಿಗೆ ಕೌಶಲ ತರಬೇತಿ ನೀಡುವ ಭಾರತ ಸರ್ಕಾರದ ಮುಂಚೋಣಿ ಯೋಜನೆ ಯಾವದು??
ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆ (PMKVY)✅

👉ಅಬ್ದುಲ್ ಕಲಾಂ ರವರ ಪ್ರಾಜೇಕ್ಟ್ ಡೆವಿಲ್ ಮತ್ತು ಪ್ರಾಜೆಕ್ಟ್ ವ್ಯಾಲಿಯೇಂಟ್ ಗೆ ನೆರವು ನೀಡಿದ ಪ್ರಧಾನಿ ಯಾರು??
1970 ರಲ್ಲಿ ಶ್ರೀಮತಿ ಇಂದಿರಗಾಂಧಿ✅

👉ಐ ಆ್ಯಮ್ ಕಲಾಂ ಹಿಂದಿ ಕಿರು ಚಿತ್ರದ ಪಾತ್ರದಾರಿಗೆ ಕಲಾಂ ಪ್ರೇರಣೆ ಆಗಿದ್ದರು, ಹಾಗಾದರೆ ಅ ಪಾತ್ರಧಾರಿ ಯಾರು
ಛೋಟು ಎಂಬಾ ರಾಜಸ್ಥಾನಿ ಹುಡಗ✅

👉ಕಲಾಂ ಅವರ ಆಡಳಿತ ಅವಧಿಯಲ್ಲಿ ಒಬ್ಬನಿಗೆ ಮಾತ್ರ ಗಲ್ಲು ಶಿಕ್ಷೆ ಯಾಯಿತು ಆ ಆರೋಪಿ ಯಾರು? ಆರೋಪ ಏನು??
ಸಂಸತ್ತಿನ ಮೇಲೆ ದಾಳಿ ಆರೋಪಿ ಧನಂಜಯ ಚಟರ್ಜಿ✅

👉ಕಲಾಂ ಅವರು ವಿಂಗ್ಸ್ ಆಫ್ ಪೈರ್ ಗ್ರಂಥವನ್ನು ಯಾರೊಂದಿಗೆ ಜೊತೆಗೂಡಿ ರಚಿಸಿದ್ದಾರೆ
ಅರುಣ ತಿವಾರಿ...✅

SADHANA COACHING CENTRE said...

ವಿಜ್ಞಾನ ವಿಷಯಗಳ ಪಿತಾಮಹರು:-

* ವಿಕಾಸವಾದದ ಪಿತಾಮಹ- ಚಾರ್ಲ್ಸ್ ಡಾರ್ವಿನ್

* ಅಣುವಂಶಿಯವಾದ ಪಿತಾಮಹ - ಗ್ರೇಗರ ಮೆಂಡಲ್

* ಚಲನಶಾಸ್ರದ ಪಿತಾಮಹ - ನ್ಯೂಟನ್

* ಪರಮಾಣು ಸಿದ್ಧಾಂತ - ಜಾನ್ ಡಾಲ್ಟನ್

* ಸೌರ ಕೇಂದ್ರ ಸಿದ್ಧಾಂತದ ಪಿತಾಮಹ - ಕೋಪರ್ ನಿಕಸ್

* ಗ್ರಹಗಳ ಚಲನೆ ನಿಯಮದ ಪಿತಾಮಹ - ಜೋಹಾನ್ಸ್ ಕೆಪ್ಲರ್

* ಆಯಾನಿಕರಣ ಸಿದ್ಧಾಂತ ದ ಪಿತಾಮಹ - ಹೀನಿಯಸ್

* ಆವರ್ತಕೋಷ್ಟಕದ ಜನಕ - ಡಿಮಿಟ್ರಿ ಮೆಂಡಲಿವ್

* ಸಾಪೇಕ್ಷವಾದದ ಪಿತಾಮಹ - ಐನ್ಸ್ಟಿನ್

* ಜೀವಶಾಸ್ತ್ರದ ಪಿತಾಮಹ - ಅರಿಸ್ಟಾಟಲ್

* ವೈದ್ಯಕೀಯ ಶಾಸ್ತ್ರದ ಪಿತಾಮಹ ಹಿಪ್ಪೋಕ್ರೆಟಸ್

* ಅಂಗರಚನಾಶಾಸ್ರದ ಪಿತಾಮಹ - ಚರಕ

* ಪ್ಲಾಸ್ಟಿಕ್ ಸರ್ಜರಿಯ ಪಿತಾಮಹ - ಸುಶ್ರುತ

* ಯೋಗಶಾಸ್ತ್ರದ ಪಿತಾಮಹ - ಪತಂಜಲಿ
-----''-----''------''-----


ನೈಸರ್ಗಿಕ ಪದಾರ್ಥಗಳಲ್ಲಿ ಸಿಗುವ ಆಮ್ಲಗಳು:-

*ಕೆಂಪು ಇರುವೆ -ಪಾರ್ಮಿಕ್ ಆಮ್ಲ

*ಗೋಧಿಯಲ್ಲಿ - ಗ್ಲುಮಟಿಕ್ ಆಮ್ಲ

* ಹಾಲು - ಲ್ಯಾಕ್ಟಿಕ್ ಆಮ್ಲ

* ಹುಣಸೆ ಹಣ್ಣು - ಟಾರ್ಟರಿಕ್ ಆಮ್ಲ

* ಹುಲ್ಲು, ಎಲೆ,ಮೂತ್ರ - ಬೆಂಜೋಯಿಕ್ ಆಮ್ಲ

* ನಿಂಬೆ, ಕಿತ್ತಳೆ - ಸಿಟ್ರಿಕ್ ಆಮ್ಲ

* ಟೊಮೆಟೊ - ಅಕ್ಸಾಲಿಕ್ ಆಮ್ಲ

* ಪಾಲಕ್ ಸೊಪ್ಪು- ಪೋಲಿಕ್ ಆಮ್..

SADHANA COACHING CENTRE said...

🌏ಕಾಲಾನುಕ್ರಮಣಿಕೆ🌏🌹🌹🌹🌹

ಕ್ರಿ.ಪೂ.2005-1500. ಹರಪ್ಪ ನಾಗರಿಕತೆ.
ಕ್ರಿ.ಪೂ.1500 ಭಾರತದ ಮೇಲೆ ಆಯ್ರರ ದಾಳಿ.
ಕ್ರಿ.ಪೂ.1000 ಕಬ್ಬಿಣದ ಬಳಕೆ.
ಕ್ರಿ.ಪೂ.1000-500 ವೇದಗಳ ಕಾಲ
ಕ್ರಿ.ಪೂ.563-483 ಗೌತಮ ಬುದ್ಧನ ಕಾಲ
ಕ್ರಿ.ಪೂ.540-468 ಮಹಾವೀರನ ಕಾಲ
ಕ್ರಿ.ಪೂ.542-490 ಹರ್ಯಂಕ ಸಂತತಿ
ಕ್ರಿ.ಪೂ.413-362 ಶಿಶುನಾಗ ಸಂತತಿ.
ಕ್ರಿ.ಪೂ.362-324 ನಂದ ಸಂತತಿ.
ಕ್ರಿ.ಪೂ.327-325 ಭಾರತದ ಮೇಲೆ ಅಲೆಗ್ಜಾಂಡರನ ಧಾಳಿ
ಕ್ರಿ.ಪೂ.324-183 ಮೌರ್ಯ ಸಂತತಿ.
ಕ್ರಿ.ಪೂ.324-298 ಚಂದ್ರಗುಪ್ತ ಮೌರ್ಯನ ಕಾಲ
ಕ್ರಿ.ಪೂ.298-273 ಬಿಂದುಸಾರನ ಕಾಲ.
ಕ್ರಿ.ಪೂ.273-232 ಅಶೋಕ ಸಾಮ್ರಾಟನ ಕಾಲ.
ಕ್ರಿ.ಪೂ.185-147 ಶುಂಗ ಸಂತತಿ.
ಕ್ರಿ.ಪೂ.73-28 ಕಣ್ವರ ಆಳ್ವಿಕೆ.
ಕ್ರಿ.ಪೂ.235-ಕ್ರಿ.ಶ.225 ಶಾತವಾಹನರವ ಆಳ್ವಿಕೆಯ ಕಾಲ.
ಕ್ರಿ.ಪೂ.155. ಗ್ರೀಕ್ ಮಿನಾಂಡರ್ ನ ಭಾರತದ ಮೇಲಿನ ಧಾಳಿ.
ಕ್ರಿ.ಪೂ.58-57 ವಿಕ್ರಮ ಸಂವತ್ಸರ( ವಿಕ್ರಮಾದಿತ್ಯ ನಿಂದ)
ಕ್ರಿ.ಶ.78-101 ಕಾನಿಷ್ಕನ ಕಾಲ.
ಕ್ರಿ.ಶ.78 ಶಕ ಸಂವತ್ಸರ
[11/08 16:25] Adavesh.p.Ediga: ಕ್ರಿ.ಶ.320-540 ಗುಪ್ತ ಸಾಮ್ರಜ್ಯ.
ಕ್ರಿ.ಶ.335-375 ಸಮುದ್ರಗುಪ್ತನ ಆಳ್ವಿಕೆ.
ಕ್ರಿ.ಶ.405-411 ಭಾರತದಲ್ಲಿ ಫಾಹಿಯಾನ.
ಕ್ರಿ.ಶ.535-757 ಬದಾಮಿಯ ಚಾಲುಕ್ಯರು.
ಕ್ರಿ.ಶ.300-888 ಕಂಚಿಯ ಪಲ್ಲವರು.
ಕ್ರಿ.ಶ.606-647 ಕನೌಜಿನ ಹರ್ಷವರ್ಧನನ ಆಳ್ವಿಕೆ.
ಕ್ರಿ.ಶ.630-644 ಭಾರತದಲ್ಲಿ ಹೂಯೆನ್ ತ್ಸಾಂಗ್.
ಕ್ರಿ.ಶ.757-968 ರಾಷ್ಟ್ರಕೂಟರ ಆಳ್ವಿಕೆ.
ಕ್ರಿ.ಶ.814-878 ಅಮೋಘವರ್ಷ ನೃಪತುಂಗ. ಕ್ರಿ.ಶ.712 ಅರಬರು ಸಿಂದ್ ಪ್ರದೇಶವನ್ನು ಆಕ್ರಮಿಸಿದ್ದು.
ಕ್ರಿ.ಶ.760-1142 ಬಂಗಾಳದ ಪಾಲರು.
ಕ್ರಿ.ಶ.800-1036 ಕನೌಜಿನ ಪ್ರತಿಹಾರರು
ಕ್ರಿ.ಶ.916-1203 ಬುಂದೇಲಖಂಡದ ಚಂದೇಲರು.
ಕ್ರಿ.ಶ.907-1256 ಚೋಳ ಸಾಮ್ರಾಜ್ಯ.
ಕ್ರಿ.ಶ.974-1238 ಗುಜರಾತಿನ ಸೋಲಂಕಿಗಳು.
ಕ್ರಿ.ಶ.974-1233 ಮಾಳ್ವದ ಪಾರಮಾರರು.
ಕ್ರಿ.ಶ. 1118-1190 ಬಂಗಾಳದ ಸೇನರು.
ಕ್ರಿ.ಶ.1000-1027 ಭಾರತದ ಮೇಲೆ ಮೊಹಮದ್ ಘಜ್ನಿಯ ಧಾಳಿಗಳು.
ಕ್ರಿ.ಶ.1206-1526 ದೆಹಲಿ ಸುಲ್ತಾನರ ಕಾಲ.
ಕ್ರಿ.ಶ.1206-1290 ಗುಲಾಮಿ ಸಂತತಿಯ ಕಾಲ.
[11/08 16:25] Adavesh.p.Ediga: ಕ್ರಿ.ಶ.1290-1320 ಖಿಲ್ಜಿ ಸಂತತಿ.
ಕ್ರಿ.ಶ.1320-1414 ತುಘಲಕ್ ಸಂತತಿ.
ಕ್ರಿ.ಶ.1414-1451 ಸೈಯದ್ ಸಂತತಿ.
ಕ್ರಿ.ಶ. 1451-1525 ಲೂಧಿ ಸಂತತಿ.
ಕ್ರಿ.ಶ.1336-1649 ವಿಜಯನಗರದ ಆಳ್ವಕೆ.
ಕ್ರಿ.ಶ.1346-1518 ಬಹುಮನಿ ಸುಲ್ತಾನರ ಕಾಲ.
ಕ್ರಿ.ಶ.1510-1530 ಶ್ರೀಕೃಷ್ಣದೇವರಾಯನ ಕಾಲ. ಕ್ರಿ.ಶ.1498 ಭಾರತಕ್ಕೆ ಪೋರ್ಚುಗೀಸರ ವಾಸ್ಕೋಡಿಗಾಮನ ಆಗಮನ.
ಕ್ರಿ.ಶ.1526-1857 ಮೊಘಲರ ಆಳ್ವಿಕೆಯ ಕಾಲ.
ಕ್ರಿ.ಶ.1627-1680 ಶಿವಾಜಿಯ ಕಾಲ.
ಕ್ರಿ.ಶ.1757 ಪ್ಲಾಸಿ ಕದನ.
ಕ್ರಿ.ಶ.1764 ಬಕ್ಸಾರ ಕದನ.
ಕ್ರಿ.ಶ.1767-1769 ಮೊದಲ ಆಂಗ್ಲೋ-ಮೈಸೂರ ಯುದ್ದ.
ಕ್ರಿ.ಶ.1773 ರೆಗ್ಯುಲೇಟಿಂಗ್ ಕಾಯ್ದೆ.
ಕ್ರಿ.ಶ.1784 ಪಿಟ್ಸ್ ಇಂಡಿಯಾ ಕಾಯ್ದೆ.
ಕ್ರಿ.ಶ.1857 ಸಿಪಾಯಿ ದಂಗೆ.
ಕ್ರಿ.ಶ.1861 ಭಾರತೀಯ ಕೌನ್ಸಿಲ್ ಕಾಯ್ದೆ.
ಕ್ರಿ.ಶ.1885 ಭಾರತದ ರಾಷ್ಟ್ರೀಯ ಕಾಂಗ್ರೇಸ್ಸಿನ ಉದಯ.
[11/08 16:25] Adavesh.p.Ediga: 🔶1905- ಬಂಗಾಳ ವಿಭಜನೆ.
🔶1906-ಮುಸ್ಲಿಂ ಲೀಗ್ ಸ್ಥಾಪನೆ.
🔶1907- ಸೂರತ್ ಅಧಿವೇಶನ/ಸೂರತ್ ಒಡಕು
🔶1909- ಮಿಂಟೋ ಮಾಲ್ರೇ ಸುಧಾರಣೆ.
🔶1911- ಕಲ್ಕತ್ತಾ ಅಧಿವೇಶನ.
🔶1913 -ಗದ್ದಾರ್ ಪಕ್ಷ ಸ್ಥಾಪನೆ.
🔶1915-[ಜನೆವರಿ-9].ಗಾಂಧೀಜಿ ಭಾರತಕ್ಕೆ ಆಗಮನ.
🔶1916 -ಲಕ್ನೋ ಅಧಿವೇಶನ.
🔶1917 -ಚಂಪಾರಣ್ಯ ಸತ್ಯಾಗ್ರಹ
🔶1918 -ಹತ್ತಿ ಗಿರಣಿ ಸತ್ಯಾಗ್ರಹ'
🔶1919 -ರೌಲತ್ ಕಾಯಿದೆ.
🔶1919-[ಏಪ್ರಿಲ್13] ಜಲಿಯನ್ ವಾಲಾಬಾಗ್ ದುರಂತ.
🔶1920 -ಖಿಲಾಪತ್ ಚಳುವಳಿ.
🔶1922 -ಚೌರಾಚೌರಿ ಘಟನೆ.
🔶1923 -ಸ್ವರಾಜ್ ಪಕ್ಷ ಸ್ಥಾಪನೆ.
🔶1927-ಸೈಮನ್ ಆಯೋಗ.
🔶1928- ನೆಹರು ವರದಿ.
🔶1929- ಬಾ‌ಡ್ರೋಲೀ ಸತ್ಯಾಗ್ರಹ.
🔶1930 -ಕಾನೂನ ಭಂಗ ಚಳುವಳಿ.
🔶1930 -1931-1932- ಮೂರು ದುಂಡು ಮೇಜಿನ ಸಮ್ಮೇಳನಗಳು.
🔶1937 -ಪ್ರಾಂತೀಯ ಚುಣಾವಣೆ
🔶1939 -ತ್ರೀಪುರಾ ಬಿಕ್ಕಟ್ಟು.
🔶1940 -ಅಗಷ್ಟ ಕೊಡುಗೆ.
🔶1942 -ಕ್ರಿಪ್ಸ ಆಯೋಗ
🔶1945 -ಸಿಮ್ಲಾ ಸಮ್ಮೇಳನ
🔶1946- ಕ್ಯಾಬಿನೆಟ್ ಆಯೋಗ
🔶1947- ಭಾರತೀಯ ಸ್ವಾತಂತ್ರ್ಯ ಕಾಯಿದೆ.

SADHANA COACHING CENTRE said...
This comment has been removed by the author.
SADHANA COACHING CENTRE said...
This comment has been removed by the author.
SADHANA COACHING CENTRE said...

Dear Aspirants, "SADHANA COACHING CENTRE TUMKUR" Conducting FREE WORKSHOP For RDO/PDO on Sep 27th,Convey message to your friends also.more details contact SADHANA COACHING CENTRE TUMKUR Ph:9731231686/9731231689

SADHANA COACHING CENTRE said...
This comment has been removed by the author.
SADHANA COACHING CENTRE said...

Dear Aspirants,PDO/Subregistrar classes/SDAA/Grade 1 Secretory classes start from October 5th,inform your's friends also,more details contact SADHANA COACHING CENTER TUMKUR, PH:9731231686/689

SADHANA COACHING CENTRE said...

Dear Aspirants, PSI 372 posts notification shortly, classes start from October 5th,inform your's friends also.more details contact SADHANA COACHING CENTRE TUMKUR Ph:9731231686/9731231689

SADHANA COACHING CENTRE said...

Dear Aspirants, PDO classes start from Oct 5th, 100%result oriented batch, interesting candidates confirm your admission within 4th,only 30 candidates, inform your's friends also.more details contact SADHANA COACHING CENTRE TUMKUR. Ph:9731231686/9731231689

Unknown said...

spoorthi study circle

PDO Exams Training Cont : 9035216898

Unknown said...

we will join, but what is the tentative date for PDO exam?

Ma said...

When ll be the PDO call form? Is it objective/descriptive his time?

Ma said...

When ll be the PDO call form? Is it objective/descriptive his time?

SADHANA COACHING CENTRE said...

Dear Aspirants,PDO online application shortly, FREE WORKAHOP on October 25th at 10am, inform your's friends also.more details contact SADHANA COACHING CENTRE TUMKUR & SADHANA COACHING CENTRE, kurabarahally, Near Shankar mutt,BANGALORE, Ph:9731231686/9731231689

SADHANA COACHING CENTRE said...

Dear Aspirants,PDO online application shortly, FREE WORKAHOP on October 25th at 10am, inform your's friends also.more details contact SADHANA COACHING CENTRE TUMKUR.Ph:9731231686/9731231689

SADHANA COACHING CENTRE said...

ಶೀಘ್ರದಲ್ಲೇ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ಧೆಗಳಿಗೆ ಅಜಿ೯ ಆಹ್ವಾನಿಸಲಿದ್ದು
ನೂತನ ಪಠ್ಯಕ್ರಮ ಈ ಕೆಳಗಿನಂತೆ ಇದೆ.
ಪತ್ರಿಕೆ_1 ಅಂಕಗಳು-200
ಸಾಮಾನ್ಯ ತಿಳುವಳಿಕೆ, ಹಾಲಿ ಘಟನಾವಳಿಯ ಮಾಹಿತಿ, ಸಮಾಜ ವಿಜ್ಞಾನ, ಭಾರತೀಯ ಇತಿಹಾಸ, ಭಾರತೀಯ ಭೌಗೋಳಿಕ, ಸಾಮಾನ್ಯ ವಿಜ್ಞಾನ, ದಿನನಿತ್ಯದ ಆಗುಹೋಗುಗಳ ವಿಚಾರಧಾರೆ, ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲಿಷ್ ಮತ್ತು ಸಾಮಾನ್ಯ ಮನೋಸಾಮಥ್ಯ೯
ಪತ್ರಿಕೆ-2 ಅಂಕಗಳು-200
ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಬಗ್ಗೆ ನಿದಿ೯ಷ್ಟ ಪತ್ರಿಕೆ
ಕನಾ೯ಟಕ, ಭಾರತದ ಗ್ರಾಮಗಳ ಜನರ ಸ್ಥಿತಿಗತಿಗಳು, ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ ಮತ್ತು ವ್ಯವಸ್ಥೆ, ಗ್ರಾಮೀಣಾಭಿವೃದ್ಧಿಯ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾಯ೯ಕ್ರಮಗಳು,ಕುಡಿಯುವ ನೀರು ಮತ್ತು ನೈರ್ಮಲ್ಯ ಮತ್ತು ಪಂಚಾಯತ್ ರಾಜ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮ ಪಂಚಾಯಿತಿ
"ವಿಶೇಷ ಸೂಚನೆ...
ಯಾವುದೇ ಸಂದಶ೯ನವಿರುವುದಿಲ್ಲ"
ಮಾಹಿತಿಗಾಗಿ ಸಂಪರ್ಕಿಸಿ
'' ಸಾಧನಾ ಕೋಚಿಂಗ್ ಸೆಂಟರ್'' ತುಮಕೂರು ದೂರವಾಣಿ ಸಂಖ್ಯೆ:9731231686 /9731231689

Unknown said...

8105960339

Unknown said...

sir, please inform me when is the next PDO exam date ? please please

CHANDRU431 said...

Dear sir,
Tell me the Date of PDO examination...

CHANDRU431 said...

Dear sir,
Tell me the Date of PDO examination...

SADHANA COACHING CENTRE said...

Dear Aspirants,PDO notification shortly,inform your's friends also.more details contact SADHANA COACHING CENTRE TUMKUR Ph:9731231686/9731231689

SADHANA COACHING CENTRE said...

Dear Aspirants, PDO notification this month, start your preparation as per new syllabus, classes already started, new batch start from December 1st, interesting candidates enroll within 25th November, we have start new center in Shankar mutt, Near Basaveswara Nagar, Bangalore. Already successfully running in Tumkur, more details contact SADHANA COACHING CENTRE.Ph:9731231686/9731231689

SADHANA COACHING CENTRE said...

Dear Aspirants, PDO classes start from 15th November, we have select 2 candidates from each district for Free coaching interested candidates Admission within 10th November, more details contact SADHANA COACHING CENTRE TUMKUR.Ph:9731231686/9731231689

manjunath said...

Inform me when pdo notification released. Thank you.....9036645993

nityanithin DK said...

Sir/madam when Pdo exam date announced .

SADHANA COACHING CENTRE said...
This comment has been removed by the author.
Unknown said...

When is PDO exam

SADHANA COACHING CENTRE said...

ಸಾಧನಾ ಕೋಚಿಂಗ್ ಸೆಂಟರ್.ತುಮಕೂರು.
1) ದೇವನಹಳ್ಳಿ ಕೋಟೆಯನ್ನು ಕಟ್ಟಿಸಿದವರು ಯಾರು?


- ಮಲ್ಲಬೈರೆಗೌಡ.


2) ಭಾರತದಲ್ಲಿ ಮೊದಲಬಾರಿಗೆ ಕ್ಷಿಪಣಿಯ ಪ್ರಯೋಗ ಯಾರು ಮಾಡಿದರು?


- ಟಿಪ್ಪು ಸುಲ್ತಾನ್.


3) ಭಾರತದ ಇತಿಹಾಸದಲ್ಲಿ ಅಬೇದ್ಯ ಎಂದು ಕರೆಯಲ್ಪಡುವ ಕೋಟೆ ಯಾವುದು?


- ಚಿತ್ರದುರ್ಗ.


4) "ಕರ್ನಾಟಕ ರತ್ನ ರಮಾರಮಣ" ಎಂಬ ಬಿರುದು ಯಾರಿಗೆ ದೊರಕಿತ್ತು?


- ಕೃಷ್ಣದೇವರಾಯ.


5) ತುಂಗಾ ನದಿಗೆ ಇದ್ದ ಇನ್ನೊಂದು ಹೆಸರೇನು?


- ಪಂಪಾನದಿ.


6) "ಸ್ಟೇಟ್ ಬ್ಯಾಂಕ್ ಆಫ್ ಮೈಸೂರು" ಇದರ ಸಂಸ್ಥಾಪಕರು ಯಾರು?


- ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ.


7) ಕೈಗಾರಿಕಾ ಕ್ರಾಂತಿಗೆ ಒತ್ತು ಕೊಟ್ಟ ಮೊದಲ ರಾಜ ಯಾರು?


- ಹೈದರಾಲಿ.


8) ಕರ್ನಾಟಕದ ಮೊದಲ ಸಕ್ಕರೆ ಕಾರ್ಖಾನೆಯನ್ನು ಎಲ್ಲಿ ಸ್ಥಾಪಿಸಲಾಯಿತು?


- ಶ್ರೀರಂಗ ಪಟ್ಟಣದ ಪಾಲಹಳ್ಳಿ.


9) ಕೆಂಪೇಗೌಡರು ಕಟ್ಟಿಸಿದ ಬೆಂಗಳೂರುಕೋಟೆ ಯಾವ ಊರಿನಲ್ಲಿದೆ?


- ಕಲಾಸಿಪಾಳ್ಯ.


10) ವಿಧಾನ ಸೌದ"ವನ್ನು ಕಟ್ಟಿಸಿದವರು ಯಾರು?


- ಕೆಂಗಲ್ ಹನುಮಂತಯ್ಯ.


11) ಕನ್ನಡಕ್ಕೆ ಒಟ್ಟು ಎಷ್ಟು "ಜ್ಞಾನಪೀಠ" ಪ್ರಶಸ್ತಿ ದೊರೆತಿದೆ?


- 8


12) ಮೈಸೂರಿನಲ್ಲಿರುವ "ಬೃಂದಾವನ"ದ ವಿನ್ಯಾಸಗಾರ ಯಾರು?


- "ಸರ್. ಮಿರ್ಜಾ ಇಸ್ಮಾಯಿಲ್"


13) ಕರ್ನಾಟಕದಲ್ಲಿ ಸತತವಾಗಿ ಮೂರು ಸಾರಿ ಮುಖ್ಯಮಂತ್ರಿಯಾಗಿ ಯಾರು ಆಯ್ಕೆಯಾಗಿದ್ದರು?


- ರಾಮಕೃಷ್ಣ ಹೆಗ್ಗಡೆ.


14) "ಯುಸುಫಾಬಾದ್" ಎಂದು ಈಗಿನ ಯಾವ ಪ್ರದೇಶವನ್ನು ಕರೆಯುತಿದ್ದರು?


- ದೇವನಹಳ್ಳಿ (ದೇವನದೊಡ್ಡಿ)


15) ಕರ್ನಾಟಕದ ಯಾವ ಸಾಮ್ರಾಜ್ಯ ವೈಭವಕ್ಕೆ ಹೆಸರುವಾಸಿಯಾಗಿತ್ತು?


- ವಿಜಯನಗರ ಸಾಮ್ರಾಜ್ಯ.


16) ಶ್ರೀರಂಗ ಪಟ್ಟಣದ ಶ್ರೀ ರಂಗನಾಥ ಸ್ವಾಮಿಯ ಮೂಲ ದೇಗುಲವನ್ನು ಯಾರು ಕಟ್ಟಿಸಿದರು?


ತಿರುಮಲಯ್ಯ.


17"ಯದುರಾಯ ರಾಜ ನರಸ ಒಡೆಯರ್" ಕಟ್ಟಿಸಿದ ಕೋಟೆ ಯಾವುದು?


- ಶ್ರೀರಂಗ ಪಟ್ಟಣದ ಕೋಟೆ.


18) ಕರ್ನಾಟಕದಲ್ಲಿ ಸಂಪೂರ್ಣವಾಗಿ ಸಂಸ್ಕೃತ ಭಾಷೆಯನ್ನು ಮಾತನಾಡುವ ಹಳ್ಳಿ ಯಾವುದು?


- ಶಿವಮೊಗ್ಗ ಜಿಲ್ಲೆಯ ಮತ್ತೂರ್.


19) ಕರ್ನಾಟಕದ ಅತಿ ದೊಡ್ಡ ಜಾತ್ರೆ ಯಾವುದು?


- ಶಿರಸಿಯ ಮಾರಿಕಾಂಬ ಜಾತ್ರೆ.


20) ಅಂಗ್ಲ ಭಾಷೆಯ ಸಾಫ್ಟ್ ವೇರ್ ಮತ್ತು ಹಾರ್ಡ್ ವೇರ್ ಪದಗಳಿಗೆ ಕನ್ನಡದ ತಂತ್ರಂಶ ಮತ್ತು ಯಂತ್ರಾಂಶ ಎನ್ನುವ ಪದಗಳನ್ನು ಕೊಟ್ಟವರು ಯಾರು?


- ಹೆಚ್.ಎಸ್.ಕೃಷ್ಣ ಸ್ವಾಮಿ ಅಯ್ಯಂಗಾರ್. (ಹೆಚ್.ಎಸ್.ಕೆ)


21) ರಾಯಚೂರಿನ ಮೊದಲ ಹೆಸರೇನು?


- ಮಾನ್ಯಖೇಟ.


22) ಕನ್ನಡದ ಮೊದಲ ಕೃತಿ ಯಾವುದು?


- ಕವಿರಾಜ ಮಾರ್ಗ


23) ಪಂಪಾಪುರ ಎಂದು ಯಾವ ಪ್ರದೇಶವನ್ನು ಕರೆಯುತ್ತಿದ್ದರು.


ಹಂಪೆ.


24) ಜಗತ್ತಿನ ಎತ್ತರವಾದ ಏಕ ಶಿಲಾ ವಿಗ್ರಹ ಯಾವುದು?


- ಶ್ರಾವಣಬೆಳಗೊಳದ ಗೊಮ್ಮಟೇಶ್ವರ.


25) ಕರ್ನಾಟಕಕ್ಕೆ "ಪರಮವೀರ ಚಕ್ರ" ತಂದುಕೊಟ್ಟ ವೀರ ಕನ್ನಡಿಗ ಯಾರು?


- ಕರ್ನಲ್ ವಸಂತ್.
26) ಕರ್ನಾಟಕದ ಅತಿದೊಡ್ಡ ದೇವಾಲಯ ಯಾವುದು?


- ನಂಜನಗೂಡಿನ ಶ್ರೀ ಕಂಠೇಶ್ವರ ದೇವಾಲಯ.


27) ಕರ್ನಾಟಕದ ಅತಿ ಎತ್ತರವಾದ ಶಿಖರ ಯಾವುದು?


- ಮುಳ್ಳಯ್ಯನ ಗಿರಿ.


28) ಮೈಸೂರು ಅರಮನೆಯ ಹೆಸರೇನು?


- ಅಂಬಾವಿಲಾಸ ಅರಮನೆ.


29) ಕರ್ನಾಟಕಕ್ಕೇ ಮೊದಲು ಕಾಫಿ ಬೀಜವನ್ನು ತಂದವರು ಯಾರು?


- ಬಾಬಾ ಬುಡನ್ ಸಾಹೇಬ.


30) "ಕರ್ಣಾಟಕದ ಮ್ಯಾಂಚೆಸ್ಟಾರ್ " ಎಂದು ಯಾವ ಜಿಲ್ಲೆಯನ್ನು ಕರೆಯಲಾಗುತ್ತದೆ?


- ದಾವಣಗೆರೆ.


31) ಕರ್ನಾಟಕದಲ್ಲಿ ಅತಿಹೆಚ್ಚು ಮಳೆ ಬೀಳುವ ಪ್ರದೇಶ ಯಾವುದು?


- ಆಗುಂಬೆ.


32) ಕರ್ನಾಟಕದ ಅತಿ ಚಿಕ್ಕ ಜಿಲ್ಲೆ ಯಾವುದು?


ಬೆಂಗಳೂರು ನಗರ ಜಿಲ್ಲೆ.


33) ಕರ್ನಾಟಕದ ಮೊದಲ ಉಪಲಬ್ದ ಶಾಸನ ಯಾವುದು?


- ಹಲ್ಮಿಡಿ ಶಾಸನ.


34) ಕರ್ನಾಟಕದ ರಾಜ್ಯ ಪಕ್ಷಿ ಯಾವುದು?


- ನೀಲಕಂಠ ಪಕ್ಷಿ.


35) ಕರ್ನಾಟಕದ ಮೊದಲ ಮುಖ್ಯಮಂತ್ರಿ ಯಾರು?


- ಕೆ.ಸಿ.ರೆಡ್ಡಿ.


36) ಕರ್ನಾಟಕದ ಮೊದಲ ರಾಜ ಪ್ರಮುಖರು (ರಾಜ್ಯಪಾಲರು) ಯಾರು?


- ಶ್ರೀ ಜಯಚಾಮರಾಜ ಒಡೆಯರು.


37) ಕರ್ನಾಟಕದ ಮೊದಲ ಕವಯತ್ರಿ ಯಾರು?


- ಅಕ್ಕಮಹಾದೇವಿ.


38) ಕನ್ನಡದ ಮೊದಲ ಉಪಲಬ್ದ ಗದ್ಯಕೃತಿ ಯಾವುದು?


- ವಡ್ಡರಾದನೆ.


39) ಕರ್ನಾಟಕದ ಮೊದಲ ವಿಶ್ವವಿದ್ಯಾನಿಲಯ ಯಾವುದು?


- ಮೈಸೂರು ವಿಶ್ವವಿಧ್ಯಾನಿಲಯ.


40) ಕನ್ನಡದ ಮೊದಲ ವ್ಯಾಕರಣ ಗ್ರಂಥ ಯಾವುದು? ಬರೆದವರು ಯಾರು?


- "ಕೇಶಿರಾಜ ವಿರಚಿತ" "ಶಬ್ದಮಣಿ ದರ್ಪಣಂ"


41) "ಕರ್ನಾಟಕ ಶಾಸ್ತ್ರೀಯಾ ಸಂಗೀತ"ದ ಪಿತಾಮಹ ಯಾರು?


- ಪುರಂದರ ದಾಸರು.


42) ಕರ್ನಾಟಕದ ಯಾವ ಜಿಲ್ಲೆಯಲ್ಲಿ ಉಷ್ಣ ವಿದ್ಯುತ್ ಸ್ಥಾವರವಿದೆ?


- ರಾಯಚೂರು ಜಿಲ್ಲೆ.


43) ಕರ್ನಾಟಕದ ರೇಷ್ಮೆ ಜಿಲ್ಲೆ ಯಾವುದು?


- ರಾಮನಗರ.


44) ಕರ್ನಾಟಕದ ಸಕ್ಕರೆ ಜಿಲ್ಲೆ ಯಾವುದು?


- ಮಂಡ್ಯ ಜಿಲ್ಲೆ.


45) ಕಾವೇರಿ ನದಿಯು ತನ್ನ ಪಾತ್ರದಲ್ಲಿ ಎಷ್ಟು ಜಲಪಾತಗಳನ್ನು ಸೃಷ್ಟಿಸುತ್ತದೆ? ಅವು ಯಾವುದು?


- ಮೂರು ಜಲಪಾತಗಳು. (೧) ಚುಂಚನ ಕಟ್ಟೆ ಜಲಪಾತ, (೨) ಶಿವನ ಸಮುದ್ರ (೩) ಹೋಗನೆಕಲ್ ಜಲಪಾತ.
46) ಕರ್ನಾಟಕ ರಾಜ್ಯದ ಧ್ವಜದಲ್ಲಿರುವ ಬಣ್ಣಗಳ ಸಂಕೇತ ಏನು?-


ಹಳದಿ: ಶಾಂತಿಯ ಸಂಕೇತ.ಕೆಂಪು: ಕ್ರಾಂತಿಯ ಸಂಕೇತ


47) ರಾಷ್ಟ್ರ ಧ್ವಜವನ್ನು ನೇಯುವ ಏಕಮಾತ್ರ ಸ್ಥಳ ಕರ್ನಾಟಕದಲ್ಲಿದೆ. ಇದು ಯಾವ ಊರು?


- ಗರಗ,


48) ಕರ್ನಾಟಕದ ಯಾವ ಜಿಲ್ಲೆಗೆ ರೈಲ್ವೆ ಮಾರ್ಗವಿಲ್ಲ?


- ಕೊಡಗು.


49) ಕರ್ನಾಟಕದ ಅತಿದೊಡ್ಡ ಅಣೆಕಟ್ಟು ಯಾವುದು?


- ಲಿಂಗನಮಕ್ಕಿ ಅಣೆಕಟ್ಟು.

K
50) ಕನ್ನಡಕ್ಕೆ ಮೊದಲ ಜ್ಞಾನಪೀಠಪ್ರಶಸ್ತಿ ತಂದುಕೊಟ್ಟವರು ಯಾರು?


- ಕುವೆಂಪು.

Unknown said...

Any body applied district officer minority

bhavana jay said...

I'm graduating in 2016! When is the next pdo exam? Please help me out..

CHANDU GADASHETTI said...

NEW NALANDA CAREAR ACADEMY BIJAPUR.............place:minaxi chouk malaghan building back TET CET PDO KAS POLICE PSI FDA SDA GRADE 1 SECRETERY BATCHES STARTED SOON LIMITED SEATS HURRY UP.....................MOBILE NO:9591785254 9844744144 7795030284 9845126012

SADHANA COACHING CENTRE said...
This comment has been removed by the author.
Unknown said...

sir, please inform me when is the next PDO exam date ? please please

Unknown said...

Sir pls reply me when is the next pdo exam and pdo ge tution yavag start madtira pdo cl madudmele se rkoboda time erutta

Unknown said...

Sir pls reply me when is the next pdo exam and pdo ge tution yavag start madtira pdo cl madudmele se rkoboda time erutta

Unknown said...
This comment has been removed by the author.
SADHANA COACHING CENTRE said...
This comment has been removed by the author.
SADHANA COACHING CENTRE said...

Dear Aspirants,PDO-815,Secretary grade-1 Posts 809 notification from KEA classes start from 2nd July 2016,inform your's friends also.more details contact SADHANA COACHING CENTRE TUMKUR. PH:9538053086

Sash said...

Where is the notification??

Sash said...

Where is the notification??

Unknown said...

Where is the notification??? @sadhana coaching centre

Prakash said...

Give me PDO new syllabus...plz anybody..

Unknown said...

Where is the notification ?give me pod new syllabus sir Kinsley request

Unknown said...

Where is the notification ?give me pod new syllabus sir Kinsley request

Unknown said...

Sir..,How to apply for PDO , When is the Last date for applying Pdo

Unknown said...

I m also waiting pdo notification

Unknown said...

I m also waiting pdo notification

Unknown said...

I m also waiting pdo notification

keshavgowda said...

Sir , am studying in final year degree can I apply for this

Unknown said...

When is the last date to apply for pdo

Unknown said...

When is the last date to apply for pdo

Unknown said...

When will PDO notification be out ???

Unknown said...

sir please inform me when calling PDO application and exam date also

Unknown said...

sir please inform me when calling PDO application and exam date also

SADHANA COACHING CENTRE said...

Dear Aspirants,PDO classes started from 26th September 2016,inform your's friends also.more details contact SADHANA COACHING CENTRE,#381/382,3rd floor,Ravi complex,6th block, Rajkumar Road, Rajajinagar,Bangalore.10. Land mark near Prasanna Theatre,opp. Kundan Electronics, next to hoysala sport,.Ph:9741255100

SADHANA COACHING CENTRE said...

SADHANA COACHING CENTRE BANGALORE Conducting PDO/PSI classes in Bangalore.interesting candidates contact SADHANA COACHING CENTRE,#381/382,3rd floor, Ravi complex, Rajkumar Road, 6th block, Rajajinagar, Bangalore.10.Land mark near Prasanna Theatre, magadi Road tolgate,Ph:9741255100

SADHANA COACHING CENTRE said...

SADHANA COACHING CENTRE BANGALORE:
ಆತ್ಮೀಯ ಸ್ಪರ್ಧಾರ್ಥಿಗಳೇ. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಹುದ್ಧೆಗಳಿಗೆ ನಾಳೆ ಉಚಿತ ತರಬೇತಿಯನ್ನು ಅನುಭವಿ ವಿಷಯತಜ್ಞರಿಂದ ಏರ್ಪಡಿಸಿದ್ದು. ನಿಮ್ಮ ಯಶಸ್ಸಿಗಾಗಿ ಈ ದಿನದ ತರಬೇತಿಯನ್ನು ಸದುಪಯೋಗ ಪಡಿಸಿಕೊಳ್ಳಬಹುದು. ಸ್ಥಳ ಸಾಧನಾ ಕೋಚಿಂಗ್ ಸೆಂಟರ್. ಪ್ರಸನ್ನ ಚಿತ್ರಮಂದಿರದ ಹತ್ತಿರ. ರಾಜಾಜಿ ನಗರ ಬೆಂಗಳೂರು. ಫೋನ್ 9741255100/9538475904
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಗಲೇಬೇಕೆಂಬ ಗುರಿ ಇಟ್ಟುಕೊಂಡಿರುವ ಸ್ಪರ್ಧಾರ್ಥಿಗಳಿಗೆ ತಲುಪುವ ತನಕ ಈ ಸಂದೇಶ ತಲುಪಿಸಿ ಸ್ನೇಹಿತರೇ

Inshaal said...

When is the next pdo exam this exam conduct every year

Redmi 9 pro max said...

Sir I need some information about pdo means current general knowledge and also information about grama panchayath.

Thank you

Redmi 9 pro max said...

Sir I need some information about pdo means current general knowledge and also information about grama panchayath.

Thank you

SADHANA COACHING CENTRE said...

Dear Aspirants, CDPO specific paper classes by TP Manjunathsir Dharwad on 11th, 12th, 13th(Saturday, Sunday, monday) Daily at 10am, inform your's friends also.more details contact SADHANA coaching centre tumkur.Ph:9538053086

nikkisa889 said...

I’m impressed, I need to say. Really not often do I encounter a blog that’s each educative and entertaining, and let me inform you, you've gotten hit the nail on the head. Your thought is outstanding; the problem is one thing that not enough individuals are speaking intelligently about. I am very glad that I stumbled across this in my search for one thing referring to this. gsn casino games

Unknown said...

I am a final year degree student can i apply for PDO

Unknown said...

Tq for the information